ಬೆಂಗಳೂರು, 09 ಜುಲೈ (ಹಿ.ಸ.) ಆ್ಯಂಕರ್ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸು
The Greater Bengaluru Authority (GBA) has cleared 430 km of encroached footpaths across Bengaluru's five city corporations between July 1 and 8, aiming to improve pedestrian safety, traffic flow, and create a cleaner, more walkable city.
ಬೆಂಗಳೂರು, 09 ಜುಲೈ (ಹಿ.ಸ.): ಆ್ಯಂಕರ್ ತಾಂತ್ರಿಕ ದೋಷದಿಂದಾಗಿ ಗುರುವಾರ ಬೆಳಗ್ಗೆ ನಮ್ಮ ಮೆಟ್ರೋದ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಪ್ರಯಾಣಿಕರು 20ರಿಂದ 30 ನಿಮಿಷಗಳವರೆಗೆ ಕಾಯುವ ಪರಿಸ್ಥಿತಿ ಎದುರಿಸಿದರು. ಬೆಳಗ್ಗೆ 8.23ರಿಂದ 8.38ರವರೆಗೆ ಗ್ರೀನ್ ಲೈನ್ನ ಒಂದು ವಿಭಾಗದಲ್
ಬಳ್ಳಾರಿ, 08 ಜುಲೈ (ಹಿ.ಸ.) ಆ್ಯಂಕರ್ : ಕರ್ನಾಟಕ ಸರ್ಕಾರ ನಡೆಸಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ 4.24 ಲಕ್ಷ ಕುಟುಂಬಗಳು ಭಾಗವಹಿಸಿಲ್ಲ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎನ್. ರವಿಕುಮಾರ್ ಅವರು ಆರೋಪಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತ
ಬಳ್ಳಾರಿ, 08 ಜುಲೈ (ಹಿ.ಸ.) ಆ್ಯಂಕರ್: ಆಂಧ್ರ ಪ್ರದೇಶದ ಎನ್ಟಿಆರ್ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಳ್ಳಾರಿ ನಗರದ ಕೌಲಬಜಾರ್ ಪ್ರದೇಶದಲ್ಲಿರುವ ಅಬ್ದುಲ್ ಸಲಾಂ ನಿವಾಸದಲ್ಲಿ ಬುಧವಾರ ಶೋಧ ಕಾರ್ಯ ನಡೆಸಿದರು. ನಿಷೇಧಿತ ಉಗ್
Enter your Email Address to subscribe to our newsletters
युगवार्ता
नवोत्थान
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ಗಲ್ವಾನ್ ಘರ್ಷಣೆಯ ಬಳಿಕ ಕೇಂದ್ರ ಸರ್ಕಾರ ಚೀನಾದ ಕುರಿತು ಮೃದು ಧೋರಣೆ ಅನುಸರಿಸಿದ್ದು, ಇದರ ಪರಿಣಾಮವಾಗಿ ಭಾರತದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಚೀನಾದ ಮೇಲಿನ ಆರ್ಥಿಕ ಅವಲಂಬನೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾ
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಗು
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ಆಸ್ಟ್ರೇಲಿಯಾದ ಅತಿದೊಡ್ಡ ಪಿಂಚಣಿ ನಿಧಿಯಾದ ಆಸ್ಟ್ರೇಲಿಯನ್ಸೂಪರ್ ಭಾರತದಲ್ಲಿನ ನ್ಯಾಷನಲ್ ಇನ್ವೆಸ್ಟ್ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಫಂಡ್ (ಎನ್ಐಐಎಫ್) ನಲ್ಲಿ ಹೆಚ್ಚುವರಿಯಾಗಿ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ಗಂಗಾ ಹಾಗೂ ಅದರ ಉಪನದಿಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರ ಪ್ರಕೃತಿ ಆಧಾರಿತ ಪರಿಹಾರಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ದೆಹಲಿಯ ಯಮುನಾ ನದಿಗೆ ಸೇರುವ ಶಾಸ್ತ್ರಿ ಪಾರ್ಕ್ ಮತ್ತು ಕೈಲಾಶ್ ನಗರ ಚರಂಡಿಗಳಲ್ಲಿ ಎರಡು ಪ್ರಾಯೋಗಿಕ ಯೋಜನೆಗಳನ್ನು ಆರಂಭಿಸಿದ
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಹಾಗೂ ಮಾಜಿ ಪ್ರಧಾನಿ ಸ್ಕಾಟ್ ಮೋರಿಸನ್ ಅವರನ್ನು ಭೇಟಿ ಮಾಡಿ ಭಾರತ–ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದರು. ಈ ಕುರಿತ
Never miss a thing & stay updated with all the latest news around the world!
468.9k
14.1k
Union Minister H.D. Kumaraswamy alleged irregularities in Karnataka's Special Intensive Revision (SIR) of electoral rolls, questioned the Chief Electoral Officer's denial of group enrolments, and urged the Election Commission to order fresh enumera
Bengaluru Central City Corporation conducted a house-to-house inspection and checks at construction sites to identify and eliminate dengue mosquito breeding sources as part of its dengue prevention drive
ಮತದಾರರ ವಿಶೇಷ ಪರಿಷ್ಕರಣೆಯ ಬಗ್ಗೆ ಜಾಗೃತಿ ಮೂಡಿಲು ಪಂಜಿನ ಮೆರವಣಿಗೆ
ಬೆಳೆ ವಿಮೆ ಪ್ರಚಾರ ಆಂದೋಲನ
ಕೋಲಾರಮ್ಮ ದೇವಾಲಯದಲ್ಲಿ ಸಂಜೆ ಸೌರಭ
ಜುಲೈ ೧೧ರಂದು ಮುಖ್ಯಮಂತ್ರಿಗಳಿಗೆ ಸರ್ಕಾರಿ ನೌಕರರ ಸಂಘದಿ0ದ ಅಭಿನಂದನೆ
ಬೆಂಗಳೂರು, 09 ಜುಲೈ (ಹಿ.ಸ.) ಆ್ಯಂಕರ್ ಎಚ್.ಎ.ಎಲ್. ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರತ್ಹಳ್ಳಿ ಸೇತುವೆ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಿ, ವಾಹನ ಸಂಚಾರ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಡಿಸಿಪಿ ಅವರೊಂದಿಗೆ ಅಧಿಕಾರಿಗಳು ಜಂಟಿ ಸ್ಥಳ ಪ
ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕರೆ
ಗದಗ, 09 ಜುಲೈ (ಹಿ.ಸ.) ಆ್ಯಂಕರ್:- ಬಸವಾದಿ ಶಿವಶರಣರು ಜಗತ್ತಿಗೆ ನೀಡಿದ ಕಾಯಕ, ಸಮಾನತೆ ಮತ್ತು ದಾಸೋಹದ ಮೌಲ್ಯಗಳು ಇಂದಿಗೂ ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ವಚನಸಾಹಿತ್ಯದಲ್ಲಿ ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಅಡಗಿದ್ದು, ಅದರ ಸಂದೇಶಗಳನ್ನು ಅಳವಡಿಸಿಕೊಂಡರೆ ವಿಶ್ವಶಾಂತಿ ಸಾಧಿಸುವುದು ಸ
ಮೆಲ್ಬೋರ್ನ್, 09 ಜುಲೈ (ಹಿ.ಸ.): ಆ್ಯಂಕರ್:ಜಾಗತಿಕ ಅನಿಶ್ಚಿತತೆ, ಪೂರೈಕೆ ಸರಪಳಿಯ ವ್ಯತ್ಯಯ ಹಾಗೂ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಾಸಾರ್ಹ ಹಾಗೂ ಸಹಜ ಪಾಲುದಾರ ರಾಷ್ಟ್ರಗಳಾಗಿ ಹೊರಹೊಮ್ಮಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೆಲ್ಬೋರ್ನ್ನಲ್ಲಿ ನಡೆದ ''
ತೆಹ್ರಾನ್, 09 ಜುಲೈ (ಹಿ.ಸ.): ಆ್ಯಂಕರ್: ಅಮೆರಿಕವು ಸತತ ಎರಡನೇ ರಾತ್ರಿ ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದ್ದು, ಇದರ ಪರಿಣಾಮವಾಗಿ ದೇಶದ ಹಲವು ನಗರಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ದಾಳಿಗೆ ಪ್ರತಿಯಾಗಿ ಇರಾನ್, ಅಮೆರಿಕದ ಮಿತ್ರ ರಾಷ್ಟ್ರಗಳಾದ ಕತಾರ್, ಬಹರೈನ್ ಮತ್ತ
ತೆಹ್ರಾನ್, 08 ಜುಲೈ (ಹಿ.ಸ.): ಆ್ಯಂಕರ್:ಅಮೆರಿಕ ನಡೆಸಿದ ಸೇನಾ ದಾಳಿಯ ಬಳಿಕ ಇರಾನ್ನಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ದೇಶದ ಹಲವು ನಗರಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿರುವ ವರದಿಗಳು ಬಂದಿವೆ. ಇದೇ ವೇಳೆ ಇರಾಕ್ನ ನಜಫ್ನಲ್ಲಿ ನಡೆದಿದ್ದ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದ ಇರ
ಜಕಾರ್ತಾ, 07 ಜುಲೈ (ಹಿ.ಸ.): ಆ್ಯಂಕರ್: ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಅವರ ಗೌರವಾರ್ಥ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಮಾಯಣ ಆಧಾರಿತ ಸಾಂಪ್ರದಾಯಿಕ ವೇಯ
ಕೀವ್, 06 ಜುಲೈ (ಹಿ.ಸ.): ಆ್ಯಂಕರ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭಾನುವಾರ ಮಧ್ಯರಾತ್ರಿಯ ನಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್ಗಳ ಮೂಲಕ ಭಾರೀ ದಾಳಿ ನಡೆಸಿದೆ. ಮುಂಜಾನೆವರೆಗೂ ದಾಳಿ ಮುಂದುವರಿದಿದ್ದು, ನಗರದ ವಿವಿಧ ಭಾಗಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸ
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಬೆಳ್ಳಿಯ ದರದಲ್ಲಿ ಮಾತ್ರ ಅಲ್ಪ ಪ್ರಮಾಣದ ಏರಿಕೆ ದಾಖಲಾಗಿದೆ. ಚೆನ್ನೈ ಹೊರತುಪಡಿಸಿ ದೇಶದ ಬಹುತೇಕ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರ
ನವದೆಹಲಿ, 08 ಜುಲೈ (ಹಿ.ಸ.): ಆ್ಯಂಕರ್:ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿರುವುದು ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಪರಿಣಾಮ ದೇಶೀಯ ಷೇರು ಮಾರುಕಟ್ಟೆ ಬುಧವಾರ ಆರಂಭಿಕ ವಹಿವಾಟಿನಲ್ಲಿ ಒತ್ತಡಕ್ಕೆ ಒಳಗಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಆರಂಭದಲ್ಲೇ ಕುಸಿ
ನವದೆಹಲಿ, 07 ಜುಲೈ (ಹಿ.ಸ.): ಆ್ಯಂಕರ್:ಜಾಗತಿಕ ಷೇರು ಮಾರುಕಟ್ಟೆಯಿಂದ ಮಿಶ್ರ ಸೂಚನೆಗಳು ದೊರೆತಿವೆ. ಅಮೆರಿಕದ ಷೇರುಪೇಟೆಗಳು ಕಳೆದ ವಹಿವಾಟಿನಲ್ಲಿ ಏರಿಕೆಯಿಂದ ಮುಕ್ತಾಯಗೊಂಡಿದ್ದರೆ, ಯುರೋಪಿನ ಮಾರುಕಟ್ಟೆಗಳು ಮಿಶ್ರ ಫಲಿತಾಂಶ ದಾಖಲಿಸಿವೆ. ಆದರೆ ಏಷ್ಯಾದ ಬಹುತೇಕ ಷೇರುಪೇಟೆಗಳಲ್ಲಿ ಇಂದು ಮಾರಾಟದ ಒತ್
ನವದೆಹಲಿ, 06 ಜುಲೈ (ಹಿ.ಸ.): ಆ್ಯಂಕರ್: ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ. ಬೆಲೆಯಲ್ಲಿ ಕಂಡುಬಂದ ಈ ಸಣ್ಣ ಕುಸಿತದಿಂದ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರ
ಮಿಯಾಮಿ, 07 ಜುಲೈ (ಹಿ.ಸ.): ಆ್ಯಂಕರ್: ಅಮೆರಿಕದ ಆಟಗಾರ ಫೋಲರಿನ್ ಬಾಲೋಗುನ್ಗೆ ನೀಡಿದ್ದ ರೆಡ್ ಕಾರ್ಡ್ ಕುರಿತು ಉಂಟಾದ ವಿವಾದದ ನಡುವೆ ಬ್ರೆಜಿಲ್ನ ತೀರ್ಪುಗಾರ ರಫೇಲ್ ಕ್ಲಾಸ್ ಪರ ಫಿಫಾ ದೃಢವಾಗಿ ನಿಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರ್ಪಿನ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ ಬ
ನವದೆಹಲಿ, 05 ಜುಲೈ (ಹಿ.ಸ.): ಆ್ಯಂಕರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗಳಿಗಾಗಿ ಪಾಕಿಸ್ತಾನ ತಂಡವನ್ನು ಪ್ರಕಟಿಸಿದ್ದು, ಹಿರಿಯ ಬ್ಯಾಟರ್ ಬಾಬರ್ ಅಜಂ ಅವರಿಗೆ ಮತ್ತೆ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿದೆ. ಈ ಮೂಲಕ ಅವರು ಶಾನ್
ಈಸ್ಟ್ ರದರ್ಫೋರ್ಡ್, 01 ಜುಲೈ (ಹಿ.ಸ.): ಆ್ಯಂಕರ್: ಗೋಲ್ಡನ್ ಬೂಟ್ ಅಥವಾ ವೈಯಕ್ತಿಕ ದಾಖಲೆಗಳಿಗಿಂತ ಫ್ರಾನ್ಸ್ಗೆ ಫಿಫಾ ವಿಶ್ವಕಪ್ ಟ್ರೋಫಿ ಗೆಲ್ಲಿಸುವುದೇ ತನ್ನ ಪ್ರಮುಖ ಗುರಿ ಎಂದು ಫ್ರಾನ್ಸ್ನ ಸ್ಟಾರ್ ಸ್ಟ್ರೈಕರ್ ಕಿಲಿಯನ್ ಎಂಬಾಪ್ಪೆ ಹೇಳಿದ್ದಾರೆ. ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ ಇ
ಇಂಗಲ್ವುಡ್, 29 ಜೂನ್ (ಹಿ.ಸ.) : ಆ್ಯಂಕರ್ : ಸಹ ಆತಿಥೇಯ ರಾಷ್ಟ್ರ ಕೆನಡಾ, ಫಿಫಾ ವಿಶ್ವಕಪ್-2026ರ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 1–0 ಗೋಲುಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವಕಪ್ನ ಅಂತಿಮ-16 ಹಂತಕ್ಕೆ ಐತಿಹಾಸಿಕವಾಗಿ ಪ್ರವೇಶಿಸಿದೆ. ಪಂದ್ಯದ ಹೆಚ್ಚುವರಿ ಅವಧಿಯಲ್ಲಿ
ಗದಗ, 09 ಜುಲೈ (ಹಿ.ಸ.) ಆ್ಯಂಕರ್:- ಮಾನವೀಯತೆಯನ್ನೇ ತಲೆತಗ್ಗಿಸುವ ಆಘಾತಕಾರಿ ಘಟನೆಯೊಂದು ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬುದ್ಧಿಮಾಂದ್ಯ ಯುವತಿಯೊಬ್ಬಳ ಮೇಲೆ ಹಲವು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಯುವತಿ ಆರು ತಿಂಗಳ ಗರ್ಭಿಣ
ವಿಜಯಪುರ, 08 ಜುಲೈ (ಹಿ.ಸ.) ಆ್ಯಂಕರ್ : ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯ ಸೋಗು ಹಾಕಿಕೊಂಡು ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದ ವಂಚಕನನ್ನು ವಿಜಯಪುರ ಜಿಲ್ಲಾ ಪೊಲೀಸರು 12 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿ, 07 ಜುಲೈ (ಹಿ.ಸ.) ಆ್ಯಂಕರ್ : ಹೆಂಡತಿಯ ಶೀಲ ಶಂಕಿಸಿ ಗಂಡ - ಹೆಂಡತಿ ನಿತ್ಯವೂ ಜಗಳವಾಡುತ್ತಿದ್ದುದ್ದನ್ನು ಬಿಡಿಸಲು ಬಂದಿದ್ದ ಹೆಂಡತಿಯ ತಂದೆ ಮತ್ತು ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುಗ್ಗರಹಟ್ಟಿಯಲ್ಲಿ ಮಂಗಳವಾರ ಸಂಜೆ ವೇಳೆಯಲ್ಲಿ ನಡೆದಿದೆ. ಮೃತರನ್ನು ನಾಗಲಕ್
ವಿಜಯಪುರ, 07 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಐತಿಹಾಸಿಕ ಹಾಗೂ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಭಾರೀ ಕಳ್ಳತನ ಭಕ್ತರಲ್ಲಿ ತೀವ್ರ ಆಘಾತ ಉಂಟುಮಾಡಿದೆ. ದೇವಸ್ಥಾನದ ಗರ್ಭಗುಡಿಯ ಬೀಗ ಮುರಿದು ಸುಮಾರು 32
ಬೆಂಗಳೂರು, 07 ಜುಲೈ (ಹಿ.ಸ.): ಆ್ಯಂಕರ್: ಕರಾವಳಿ ಕನ್ನಡದ ಬಹುನಿರೀಕ್ಷೆಯ ಸಿನಿಮಾ. ಈಗಾಗಲೇ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದ ಕರಾವಳಿ ಟ್ರೈಲರ್ಗಾಗಿ ಕನ್ನಡ ಅಭಿಮಾನಿಗಳು ಕಾರತರಿಂದ ಕಾಯುತ್ತಿದ್ದರು. ಆದರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಟ್ರೈಲರ್ ಅದ್ದೂರಿ
ಬೆಂಗಳೂರು, 04 ಜುಲೈ (ಹಿ.ಸ.): ಆ್ಯಂಕರ್:ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಕೋಮಲ್ ಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹಲವು ವರ್ಷಗಳಿಂದ ತಮ್ಮ ವಿಶಿಷ್ಟ ಹಾಸ್ಯ ಅಭಿನಯದ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿರುವ ಕೋಮಲ್, ಈ ಬಾರಿ ಯಾವುದೇ ಅದ್ಧೂರಿತನವಿಲ್ಲದೆ ಕುಟು
‘ಮದರ್ ಪ್ರಾಮಿಸ್’ ಚಿತ್ರದ ಭಾವನಾತ್ಮಕ ಪ್ರಾರ್ಥನಾ ಗೀತೆ ಬಿಡುಗಡೆ
ಭಾರಿ
ಬೆಂಗಳೂರು, 26 ಜೂನ್ (ಹಿ.ಸ.) : ಆ್ಯಂಕರ್ : ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಮದರ್ ಪ್ರಾಮಿಸ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಡಾಲಿ ಧನಂಜಯ ಮದರ್ ಪ್ರಾಮಿಸ್ ಸಿನಿಮಾ ನಿರ್ಮಾಣ ಮಾಡುವುದರ ಜೊತೆಗೆ ಅಭಿನಯವನ್ನೂ ಮಾಡಿದ್ದಾರೆ…ಬಹ
ಬೆಂಗಳೂರು, 08 ಜುಲೈ (ಹಿ.ಸ.): ಪರಿಮಳಭರಿತ ಪುದೀನಾ ಚಿತ್ರಾನ್ನ ಪುದೀನಾದ ತಾಜಾ ಪರಿಮಳ ಮತ್ತು ಮಸಾಲೆಯ ಸೊಗಡಿನಿಂದ ಸಿದ್ಧವಾಗುವ ಪುದೀನಾ ಚಿತ್ರಾನ್ನ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ಊಟದ ಡಬ್ಬಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ತಿನಿಸು ಆರೋಗ್
ಬೆಂಗಳೂರು, 07 ಜುಲೈ (ಹಿ.ಸ.): ಆ್ಯಂಕರ್: ಮಳೆಗಾಲದಲ್ಲಿ ಬಿಸಿ ಬಿಸಿ, ಆರೋಗ್ಯಕರ ಆಹಾರ ಸೇವಿಸುವುದು ದೇಹಕ್ಕೆ ಹೆಚ್ಚಿನ ಚೈತನ್ಯ ನೀಡುತ್ತದೆ. ಅಂತಹ ಪೌಷ್ಟಿಕ ಆಹಾರಗಳಲ್ಲಿ ರಾಗಿ ವೆಜಿಟೆಬಲ್ ಸೂಪ್ ಪ್ರಮುಖವಾಗಿದೆ. ರಾಗಿಯಲ್ಲಿರುವ ನಾರಿನಾಂಶ, ಕ್ಯಾಲ್ಸಿಯಂ ಹಾಗೂ ವಿವಿಧ ತರಕಾರಿಗಳ ಪೋಷಕಾಂಶಗಳು ಈ ಸೂಪ
ಬೆಂಗಳೂರು, 06 ಜುಲೈ (ಹಿ.ಸ.): ಆ್ಯಂಕರ್: ಬೆಳಗಿನ ಉಪಹಾರವನ್ನು ಕಡಿಮೆ ಸಮಯದಲ್ಲಿ, ರುಚಿಕರವಾಗಿ ಮತ್ತು ಪೌಷ್ಟಿಕವಾಗಿ ತಯಾರಿಸಬೇಕೆಂದರೆ ಇನ್ಸ್ಟಂಟ್ ಬನ್ ದೋಸೆ ಉತ್ತಮ ಆಯ್ಕೆಯಾಗಿದೆ. ಅಕ್ಕಿಯನ್ನು ನೆನೆಸುವುದು ಅಥವಾ ಹಿಟ್ಟು ರುಬ್ಬುವ ತೊಂದರೆ ಇಲ್ಲದೆ ಕೇವಲ ರವೆ, ಮೊಸರು ಮತ್ತು ಕೆಲವೇ ಪದಾರ್ಥಗಳನ
ಬೆಂಗಳೂರು, 05 ಜುಲೈ (ಹಿ.ಸ.): ಆ್ಯಂಕರ್:ಮಲೆನಾಡಿನ ಅಡುಗೆ ಪದ್ಧತಿಯಲ್ಲಿ ಸುವಾಸನೆ ಮತ್ತು ರುಚಿಗೆ ವಿಶೇಷ ಸ್ಥಾನವಿದೆ. ತಾಜಾ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ, ಹಸಿಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳ ಸಮ್ಮಿಶ್ರಣದಿಂದ ತಯಾರಾಗುವ ಮಲೆನಾಡು ಮೊಟ್ಟೆ ಸಾರು ತನ್ನ ವಿಶಿಷ್ಟ ರುಚಿಯಿಂದ ಎಲ್ಲರ ಮೆಚ್ಚುಗ
ಬೆಂಗಳೂರು, 04 ಜುಲೈ (ಹಿ.ಸ.): ಆ್ಯಂಕರ್: ಟೊಮ್ಯಾಟೊ ಮತ್ತು ಮೊಟ್ಟೆಯ ಸುವಾಸನೆ ಬೆರೆತ ಸರಳ, ರುಚಿಕರ ಹಾಗೂ ಪೌಷ್ಟಿಕ ಖಾದ್ಯವೇ ಟೊಮ್ಯಾಟೊ ಎಗ್ ರೈಸ್. ಉಳಿದ ಅನ್ನವನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ರೆಸಿಪಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ಸಂಜೆ ಹಸಿವನ್ನು ನೀಗಿಸಲು ಅ
Copyright © 2017-2024. All Rights Reserved Hindusthan Samachar News Agency
Powered by Sangraha