ಹೊಸಪೇಟೆ : ಮೇ.5 ರಂದು ಶ್ರೀಭಗವಾನ ಬುದ್ಧರ ಜಯಂತಿ ಪೂರ್ವಭಾವಿ ಸಭೆ
ಹೊಸಪೇಟೆ, 03 ಮೇ (ಹಿ.ಸ.) : ಆ್ಯಂಕರ್ : ಮೇ.12 ರಂದು ಶ್ರೀ ಭಗವಾನ ಬುದ್ಧರ ಜಯಂತಿ ಆಚರಣೆ ಹಿನ್ನಲೆಯಲ್ಲಿ ಮೇ.5 ರಂದು ಸೋಮವಾರ, ಬೆ.11:30 ಕ್ಕೆ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗದಲ್ಲಿ ಪೂರ್ವಸಿದ್ದತಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರು ತಿಳಿಸಿದ್ದಾರೆ.
ಹೊಸಪೇಟೆ : ಮೇ.5 ರಂದು ಶ್ರೀಭಗವಾನ ಬುದ್ಧರ ಜಯಂತಿ ಪೂರ್ವಭಾವಿ ಸಭೆ


ಹೊಸಪೇಟೆ, 03 ಮೇ (ಹಿ.ಸ.) :

ಆ್ಯಂಕರ್ : ಮೇ.12 ರಂದು ಶ್ರೀ ಭಗವಾನ ಬುದ್ಧರ ಜಯಂತಿ ಆಚರಣೆ ಹಿನ್ನಲೆಯಲ್ಲಿ ಮೇ.5 ರಂದು ಸೋಮವಾರ, ಬೆ.11:30 ಕ್ಕೆ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗದಲ್ಲಿ ಪೂರ್ವಸಿದ್ದತಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande