ಕೆ.ಎಸ್.ನಿಸಾರ್ ಅಹ್ಮದ ಜಯಂತಿ
ಬೆಳಗಾವಿ, 05 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕನ್ನಡದ ಪ್ರಮುಖ ಸಾಹಿತಿ, ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪ್ರೊ. ಕೆ.ಎಸ್.ನಿಸಾರ್ ಅಹ್ಮದ್ ಅವರ ಜಯಂತಿಯಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಗೌರವ ನಮನ ಸಲ್ಲಿಸಿದ್ದಾರೆ. ವಿಡಂಬನೆ, ಹಾಸ್ಯ, ವ್ಯಂಗ್ಯದ ಮೊನಚು ಕವಿತೆಗಳ ಮೂಲಕ ವಿ
Nisar ahamed


ಬೆಳಗಾವಿ, 05 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕನ್ನಡದ ಪ್ರಮುಖ ಸಾಹಿತಿ, ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪ್ರೊ. ಕೆ.ಎಸ್.ನಿಸಾರ್ ಅಹ್ಮದ್ ಅವರ ಜಯಂತಿಯಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಗೌರವ ನಮನ ಸಲ್ಲಿಸಿದ್ದಾರೆ.

ವಿಡಂಬನೆ, ಹಾಸ್ಯ, ವ್ಯಂಗ್ಯದ ಮೊನಚು ಕವಿತೆಗಳ ಮೂಲಕ ವಿಭಿನ್ನ ಸಾಹಿತ್ಯ ಸೃಷ್ಟಿಸಿದ ನಿಸಾರ್ ಅಹ್ಮದ್ ರವರು ಕನ್ನಡಕ್ಕೆ ನೀಡಿದ ಕೊಡುಗೆಗಳು ಅಮೂಲ್ಯವಾಗಿವೆ ಎಂದು ಜಾರಕಿಹೊಳಿ‌ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande