ಡಾ. ಸತೀಶ ಎ. ಹಿರೇಮಠ್ ವಿದ್ಯಾವಿಷಯ ಪರಿಷತ್ತಿಗೆ ನಾಮನಿರ್ದೇಶನ
ಬಳ್ಳಾರಿ, 30 ಮಾರ್ಚ್ (ಹಿ.ಸ.) ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸತೀಶ ಎ. ಹಿರೇಮಠ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ `ವಿದ್ಯಾವಿಷಯಕ ಪರಿಷತ್ತು''ಗೆ ನಾಮನಿರ್ದೇಶನಗೊಂಡಿದ್ದಾರೆ. ಇವರ ಅಧಿಕಾರ
ಡಾ. ಸತೀಶ ಎ. ಹಿರೇಮಠ್ ವಿದ್ಯಾವಿಷಯ ಪರಿಷತ್ತಿಗೆ ನಾಮಕರಣ


ಬಳ್ಳಾರಿ, 30 ಮಾರ್ಚ್ (ಹಿ.ಸ.)

ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸತೀಶ ಎ. ಹಿರೇಮಠ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ `ವಿದ್ಯಾವಿಷಯಕ ಪರಿಷತ್ತು'ಗೆ ನಾಮನಿರ್ದೇಶನಗೊಂಡಿದ್ದಾರೆ.

ಇವರ ಅಧಿಕಾರವಧಿಯು ಎರಡು ವರ್ಷಗಳ ಕಾಲವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande