ಐಐಟಿ ಪರೀಕ್ಷೆಯಲ್ಲಿ ಉನ್ನತ ರ‌್ಯಾಂಕ್ ಪಡೆದ ಅಭ್ಯರ್ಥಿಗಳಿಗೆ ಅಭಿನಂದನೆ
ಬೆಂಗಳೂರು, 5 ಜುಲೈ (ಹಿ.ಸ.) : ಆ್ಯಂಕರ್ : ಜೆಇಇ ಅಡ್ವಾನ್ಸ್‌ಡ್‌ (ಐಐಟಿ) ಪರೀಕ್ಷೆಯಲ್ಲಿ ಉನ್ನತ ರ‌್ಯಾಂಕ್ ಪಡೆದು ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿದ ಶಶಾಂಕ್‌ ಹಾಗೂ ವೇದಾಂತ್‌ ಹೆಚ್.‌ಲಕ್ಡೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಅಭಿನಂದಿಸಿ, ಶೈಕ್ಷಣಿಕ ಜೀವನವು ಇ
Cm


ಬೆಂಗಳೂರು, 5 ಜುಲೈ (ಹಿ.ಸ.) :

ಆ್ಯಂಕರ್ : ಜೆಇಇ ಅಡ್ವಾನ್ಸ್‌ಡ್‌ (ಐಐಟಿ) ಪರೀಕ್ಷೆಯಲ್ಲಿ ಉನ್ನತ ರ‌್ಯಾಂಕ್ ಪಡೆದು ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿದ ಶಶಾಂಕ್‌ ಹಾಗೂ ವೇದಾಂತ್‌ ಹೆಚ್.‌ಲಕ್ಡೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಅಭಿನಂದಿಸಿ, ಶೈಕ್ಷಣಿಕ ಜೀವನವು ಇನ್ನಷ್ಟು ಸಾಧನೆಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande