ರಾಯಚೂರು, 27 ಏಪ್ರಿಲ್ (ಹಿ.ಸ):
ಆ್ಯಂಕರ್ : ರಾಯಚೂರು - ಯಾದಗಿರಿ ಲೋಕಸಭಾ ಚುನಾವಣೆ ಹಾಗೂ ಸುರುಪುರ ಉಪಚುನಾವಣೆಯ ಪ್ರಯುಕ್ತವಾಗಿ ಸುರುಪುರ ಮತಕ್ಷೇತ್ರದ ಹುಣಸಗಿ ಪಟ್ಟಣದಲ್ಲಿಂದು ಹಿಂದೂ ಹುಲಿ ಎಂದೇ ಖ್ಯಾತರಾದ ಬಸವನಗೌಡ ಪಾಟೀಲ್ ರವರ ಜೊತೆಗೆ ರೋಡ್ ಶೋ ಮೂಲಕ ಮತಪ್ರಚಾರ ಮಾಡಲಾಯಿತು.
ಸೇರಿದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಜೀ ಅವರು ಪ್ರಧಾನಮಂತ್ರಿಯಾಗಲಿ ಎಂದು ಹರಿಸಿ, ಹಾರೈಸಿದರು. ಜನತೆಯ ಆಶೀರ್ವಾದ, ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಶ್ರೀರಕ್ಷೆಯಾಗಲಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಹಾಗೂ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದೆ.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಬಿಜೆಪಿ ಪ್ರಮುಖ ಮುಖಂಡರುಗಳು ಉಪಸ್ಥಿತರಿದ್ದರು.
ರಾಯಚೂರಿಗೆ - ರಾಜಾ ಅಮರೇಶ್ವರ ನಾಯಕ, ಸುರುಪುರಕ್ಕೆ - ರಾಜಗೌಡ.
ಹಿಂದೂಸ್ತಾನ್ ಸಮಾಚಾರ್