ಕೋಲಾರ, ೨೬ ನವೆಂಬರ್ (ಹಿ.ಸ) :
ಆ್ಯಂಕರ್ : ಕೋಲಾರ ನಗರ ಪೇಟೆಚಾಮನಹಳ್ಳಿ ಮತಗಟ್ಟೆಯಲ್ಲಿ ಇಂಡಿಯನ್ ಮುವಮೇಂಟ್ ಪಾರ್ಟಿ ಸಂಸ್ಥಾಪಕ ಅಬ್ದುಲ್ ಸುಬಾನ್ ಅವರು ದುಬೈನಲ್ಲಿ ವಾಸವಾಗಿದ್ದರೂ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೂರದ ದುಬೈನಿಂದ ಬಂದು ಮತ ಚಲಾಯಿಸಿದರು
ನಂತರ ಮಾತನಾಡಿದ ಅವರು, ನಮ್ಮ ಹಕ್ಕು ಚಲಾಯಿಸಲು ದುಬೈನಿಂದ ಬಂದಿದ್ದೇವೆ. ಯುವ ಸಮುದಾಯವೇ ನಮ್ಮ ದೇಶದ ಶಕ್ತಿಯಾಗಿದ್ದು, ಯುವ ಸಮುದಾಯ ಉತ್ಸಹದಿಂದ ದೇಶದ ಸಂವಿಧಾನ ಪ್ರಜಾಪ್ರಭುತ್ವ ಘಟ್ಟಿಗೊಳ್ಳಲು ಎಲ್ಲರೂ ಮತದಾನ ಮಾಡಬೇಕು ಎಂದರು.
ಚಿತ್ರ : ಕೋಲಾರ ನಗರದ ಪೇಟೆಚಾಮನಹಳ್ಳಿಯಲ್ಲಿ ಇಂಡಿಯನ್ ಮುವಮೇಂಟ್ ಪಾರ್ಟಿ ಸಂಸ್ಥಾಪಕ ಅಬ್ದುಲ್ ಸುಬಾನ್ ಮತದಾನ ಮಾಡಲು ದುಬೈಯಿಂದ ಕೋಲಾರಕ್ಕೆ ಆಗಮಿಸಿದ್ದರು.