ಗಂಗೋತ್ರಿ ರಸ್ತೆಯಲ್ಲಿ ನೀರು ನುಗ್ಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿ
ಉತ್ತರಕಾಶಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಧರಾಲಿ ದುರಂತದ ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿದ್ದ ತಂಡಗಳು ಗಂಗೋತ್ರಿ ಹೆದ್ದಾರಿಯಲ್ಲಿ ನೀರು ನುಗ್ಗಿದ ಪರಿಣಾಮ ಅರ್ಧ ದಾರಿಯಲ್ಲಿ ಸಿಲುಕಿವೆ. ದಬ್ರಾನಿ, ಪಾಪಡ್ ಗಡ್ ಮತ್ತು ಸೋನ್ ಗಡ್ ಬಳಿ ರಸ್ತೆ ಕೊಚ್ಚಿಹೋಗಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
rescue


ಉತ್ತರಕಾಶಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಧರಾಲಿ ದುರಂತದ ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿದ್ದ ತಂಡಗಳು ಗಂಗೋತ್ರಿ ಹೆದ್ದಾರಿಯಲ್ಲಿ ನೀರು ನುಗ್ಗಿದ ಪರಿಣಾಮ ಅರ್ಧ ದಾರಿಯಲ್ಲಿ ಸಿಲುಕಿವೆ. ದಬ್ರಾನಿ, ಪಾಪಡ್ ಗಡ್ ಮತ್ತು ಸೋನ್ ಗಡ್ ಬಳಿ ರಸ್ತೆ ಕೊಚ್ಚಿಹೋಗಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಬಿಆರ್ ಒ ರಸ್ತೆ ಪುನಃಸ್ಥಾಪನೆಗೆ ತಕ್ಷಣ ಕ್ರಮ ತೆಗೆದುಕೊಂಡಿದೆ, ಆದರೆ ಭಾರೀ ಮಳೆಯಿಂದಾಗಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ.

ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಚಟುವಟಿಕೆ ನಡೆಸಲು ವಾಯುಪಡೆಯ ಸಹಾಯ ಕೋರಲಾಗಿದೆ, ಆದರೆ ಕೆಟ್ಟ ಹವಾಮಾನದಿಂದ ಅದು ಸಾಧ್ಯವಾಗಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande