ಫಿಟ್ ಇಂಡಿಯಾ ಅಭಿಯಾನ : ಸೈಕಲ್ ಜಾಥಾಕ್ಕೆ ಚಾಲನೆ
ರಾಯಚೂರು, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರು ಮುಖ್ಯ ಅಂಚೆ ಕಚೇರಿಯಲ್ಲಿ ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಸೈಕಲ್ ಜಾಥಾ ನಡೆಯಿತು. ಸಹಾಯಕ ಅಂಚೆ ಅಧೀಕ್ಷಕ ಆನಂದ್ ವಂದಾಳ್ ಸೈಕಲ್ ಜಾಥಾಗೆ ಚಾಲನೆ ನೀಡಿದರು. ಮುಖ್ಯ ಅಂಚೆ ಕಚೇರಿಯ ಇ.ಟಿ ಪೆÇೀಸ್ಟ್ ಮಾಸ್ಟರ್ ಬಸವರಾಜ್ ಅಧ್ಯಕ್ಷತೆ ವಹಿಸಿದ್ದ
ಫಿಟ್ ಇಂಡಿಯಾ ಅಭಿಯಾನ: ಸೈಕಲ್ ಜಾಥಾಕ್ಕೆ ಚಾಲನೆ


ಫಿಟ್ ಇಂಡಿಯಾ ಅಭಿಯಾನ: ಸೈಕಲ್ ಜಾಥಾಕ್ಕೆ ಚಾಲನೆ


ರಾಯಚೂರು, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರು ಮುಖ್ಯ ಅಂಚೆ ಕಚೇರಿಯಲ್ಲಿ ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಸೈಕಲ್ ಜಾಥಾ ನಡೆಯಿತು.

ಸಹಾಯಕ ಅಂಚೆ ಅಧೀಕ್ಷಕ ಆನಂದ್ ವಂದಾಳ್ ಸೈಕಲ್ ಜಾಥಾಗೆ ಚಾಲನೆ ನೀಡಿದರು.

ಮುಖ್ಯ ಅಂಚೆ ಕಚೇರಿಯ ಇ.ಟಿ ಪೆÇೀಸ್ಟ್ ಮಾಸ್ಟರ್ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂ ಆಂಜನೇಯ ನಾಯಕ್, ಅಂಚೆ ಮೇಲ್ವಿಚಾರಕ ಕುಮಾರ್ ಪವಾರ್, ರಾಜಕುಮಾರ, ಶಿವಪಾದ ಶಿವಂಗಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande