ಶೈಲಜಾಬಾಯಿ ಮಣ್ಣೂರು ನಿಧನ
ಕೊಪ್ಪಳ, 27 ನವೆಂಬರ್ (ಹಿ.ಸ.) : ಆ್ಯಂಕರ್ : ಮೂಲತಃ ರೋಣ ತಾಲ್ಲೂಕು ಮೆಣಸಗಿ ಗ್ರಾಮದವರಾದ ಶೈಲಜಾಬಾಯಿ ಗಂಗಾಧರ ಮಣ್ಣೂರು (85) ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು. ಅವರಿಗೆ ಪತಿ, ಕೆಎಸ್‌ಆರ್‌ಟಿಸಿ ಉದ್ಯೋಗಿ ಹಾಗೂ ನೌಕರರ ಸಂಘದ ಮುಖಂಡ ಅನಂತ ಮಣ್ಣೂರು ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ.
ಶೈಲಜಾಬಾಯಿ ಮಣ್ಣೂರು ನಿಧನ


ಕೊಪ್ಪಳ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ಮೂಲತಃ ರೋಣ ತಾಲ್ಲೂಕು ಮೆಣಸಗಿ ಗ್ರಾಮದವರಾದ ಶೈಲಜಾಬಾಯಿ ಗಂಗಾಧರ ಮಣ್ಣೂರು (85) ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು.

ಅವರಿಗೆ ಪತಿ, ಕೆಎಸ್‌ಆರ್‌ಟಿಸಿ ಉದ್ಯೋಗಿ ಹಾಗೂ ನೌಕರರ ಸಂಘದ ಮುಖಂಡ ಅನಂತ ಮಣ್ಣೂರು ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande