ಸುವ್ವಿ ರಾಮೇಶ್ವರಾಧ್ಯ ನಿಧನ
ಇದ್ದಾರೆ
ಸುವ್ವಿ ರಾಮೇಶ್ವರಾಧ್ಯ ನಿಧನ


ತೋರಣಗಲ್ಲು, 15 ನವೆಂಬರ್ (ಹಿ.ಸ.) :

ಆ್ಯಂಕರ್ : ತೋರಣಗಲ್ಲು ಗ್ರಾಮಕ್ಕೆ ಸಮೀಪದ ವಡ್ಡು ಗ್ರಾಮದ ನಿವಾಸಿ ಸುವ್ವಿ ರಾಮೇಶ್ವರಾಧ್ಯ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದು, ಶನಿವಾರ ಮಧ್ಯಾಹ್ನ ವಡ್ಡು ಗ್ರಾಮದ ಅವರ ತೋಟದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು ಹಿರಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande