ಭಾನುವಾರ ಜೋಳದರಾಶಿ ತಿಮ್ಮಪ್ಪಗೆ `ವಾಲ್ಮೀಕಿ ರತ್ನ ಪ್ರಶಸ್ತಿ' ಪ್ರದಾನ
ಬಳ್ಳಾರಿ, 19 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪತ್ರಿಕೋದ್ಯಮ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಉದ್ಯಮಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 2025ನೇ ಸಾಲಿನ `ಕರ್ನಾಟಕ ವಾಲ್ಮೀಕಿ ರತ್ನ'' ಪ್ರಶಸ್ತಿಗೆಗಾಗಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ವಕೀಲ ಬಳ್ಳಾರಿಯ ಜೋಳದ
ಜೋಳದರಾಶಿ ತಿಮ್ಮಪ್ಪಗೆ `ವಾಲ್ಮೀಕಿ ರತ್ನ ಪ್ರಶಸ್ತಿ' ಭಾನುವಾರ ಪ್ರದಾನ


ಜೋಳದರಾಶಿ ತಿಮ್ಮಪ್ಪಗೆ `ವಾಲ್ಮೀಕಿ ರತ್ನ ಪ್ರಶಸ್ತಿ' ಭಾನುವಾರ ಪ್ರದಾನ


ಬಳ್ಳಾರಿ, 19 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪತ್ರಿಕೋದ್ಯಮ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಉದ್ಯಮಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 2025ನೇ ಸಾಲಿನ `ಕರ್ನಾಟಕ ವಾಲ್ಮೀಕಿ ರತ್ನ' ಪ್ರಶಸ್ತಿಗೆಗಾಗಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ವಕೀಲ ಬಳ್ಳಾರಿಯ ಜೋಳದರಾಶಿ ತಿಮ್ಮಪ್ಪ ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮೇಳೇಕೋಟೆ ಕ್ರಾಸ್ ಬಳಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಅಕ್ಟೋಬರ್ 26ರ ಭಾನುವಾರ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಶ್ರೀಪೀಠವು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande