ಕ.ರ.ವೇ. ಕೋಲಾರ ಜಿಲ್ಲೆಯ ವಕ್ತಾರರಾಗಿ ಲಕ್ಷ್ಮಿ ಸಾಗರ ಎಲ್. ಇ. ಕೃಷ್ಣೇಗೌಡ ನೇಮಕ
ಕೋಲಾರ, 10 ಸೆಪ್ಟೆಂಬರ್ (ಹಿ.ಸ) ಆ್ಯಂಕರ್ : ಕರ್ನಾಟಕ ರಕ್ಷಣಾ ವೇದಿಕೆಯ ಕೋಲಾರ ಜಿಲ್ಲೆಯ ವಕ್ತಾರನ್ನಾಗಿ ಲಕ್ಷಿö್ಮಸಾಗರ ಎಲ್. ಇ. ಕೃಷ್ಣೇಗೌಡ ಅವರನ್ನು ನೇಮಕ ಮಾಡಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ನೇಮಕಾತಿ ಆದೇಶ ಮಾಡಿದ್ದಾರೆ. ಎಲ್. ಇ. ಕೃಷ್ಣೇಗೌಡ ಅವರಿಗೆ ಈ ಗುರ
ಕೋಲಾರ ಜಿಲ್ಲೆ ಕರವೇ ವಕ್ತಾರರನ್ನಾಗಿ ಲಕ್ಷಿö್ಮಸಾಗರದ ಎಲ್.ಇ. ಕೃಷ್ಣೇಗೌಡರನ್ನು ರಕ್ಷಣಾ ವೇದಿಕೆ ನಾರಾಯಣಗೌಡ ನೇಮಕ ಮಾಡಿದ್ದಾರೆ


ಕೋಲಾರ, 10 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಕರ್ನಾಟಕ ರಕ್ಷಣಾ ವೇದಿಕೆಯ ಕೋಲಾರ ಜಿಲ್ಲೆಯ ವಕ್ತಾರನ್ನಾಗಿ ಲಕ್ಷಿö್ಮಸಾಗರ ಎಲ್. ಇ. ಕೃಷ್ಣೇಗೌಡ ಅವರನ್ನು ನೇಮಕ ಮಾಡಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ನೇಮಕಾತಿ ಆದೇಶ ಮಾಡಿದ್ದಾರೆ.

ಎಲ್. ಇ. ಕೃಷ್ಣೇಗೌಡ ಅವರಿಗೆ ಈ ಗುರುತರ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ಈ ಹಿಂದೆ ಕೋಲಾರ ಜಿಲ್ಲಾ ರೈತರ ಘಟಕದ ಜಿಲ್ಲಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ಉತ್ತಮ ಸಂಘಟನಾ ಚತುರರಾಗಿರುವುದರಿಂದ ಅವರಿಗೆ ನೀಡಿರುವ ಈ ಉನ್ನತ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ, ಸಂಘಟನೆಯನ್ನು ಬಲಪಡಿಸಲು ಶ್ರಮಿಸಲಿದ್ದಾರೆ ಎಂದು ನಾರಾಯಣಗೌಡ ಆಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande