`ಕರ್ನಾಟಕ ಛಾಯಾರತ್ನ' ಗೌರವ ಬಿ.ಎಂ. ರುದ್ರಮುನಿಸ್ವಾಮಿಗೆ
ಬಳ್ಳಾರಿ, 13 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ವೀಡಿಯೋ ಮತ್ತು ಪೆÇೀಟೋ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಮಟ್ಟದ ಪೆÇೀಟೋ ಮತ್ತು ವೀಡಿಯೋ ಪ್ರದರ್ಶನದಲ್ಲಿ ಬಳ್ಳಾರಿಯ ಛಾಯಾಗ್
`Karnataka Chhayaratna' honour goes to B.M. Rudramuniswamy


`Karnataka Chhayaratna' honour goes to B.M. Rudramuniswamy


ಬಳ್ಳಾರಿ, 13 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ವೀಡಿಯೋ ಮತ್ತು ಪೆÇೀಟೋ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಮಟ್ಟದ ಪೆÇೀಟೋ ಮತ್ತು ವೀಡಿಯೋ ಪ್ರದರ್ಶನದಲ್ಲಿ ಬಳ್ಳಾರಿಯ ಛಾಯಾಗ್ರಹಕ ಬಿ.ಎಂ. ರುದ್ರಮುನಿಸ್ವಾಮಿ ಅವರಿಗೆ `ಕರ್ನಾಟಕ ಛಾಯಾರತ್ನ' ಗೌರವನ್ನು ಸಲ್ಲಿಸಲಾಗಿದೆ.

ಇವರಂತೆ, ಮಹಿಳಾ ಪತ್ರಿಕಾ ಛಾಯಾಗ್ರಾಹಕಿ ಬೆಂಗಳೂರಿನ ಪೂರ್ಣಿಮಾ, ವಿಶ್ವೇಶ್ವರಪ್ಪ .ಎಸ್ ಮತ್ತು ಅಕ್ರಮ್, ಬೆಳಗಾವಿಯ ಪಿ.ಕೆ. ಬಡಿಗೇರ್, ಕೊಪ್ಪಳದ ನಾಬಿರಾಜ್ ದಸ್ತೆನವರ್, ಮೈಸೂರಿನ ಪ್ರಗತಿ ಗೋಪಾಲಕೃಷ್ಣ ಅವರಿಗೆ `ಕರ್ನಾಟಕ ಛಾಯಾರತ್ನ' ಗೌರವವನ್ನು ಪ್ರದಾನ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande