ನಟ ಕೋಟಾ ಶ್ರೀನಿವಾಸ್ ರಾವ್ ನಿಧನಕ್ಕೆ ಪ್ರಹ್ಲಾದ ಜೋಶಿ ಸಂತಾಪ
ಹುಬ್ಬಳ್ಳಿ, 13 ಜುಲೈ (ಹಿ.ಸ.) : ಆ್ಯಂಕರ್ : ಖ್ಯಾತ ಬಹುಭಾಷಾ ನಟ ಕೋಟಾ ಶ್ರೀನಿವಾಸ್ ರಾವ್ ನಿಧನ ತೀರ ದುಃಖಕರದ ವಿಷಯ. ಅವರು ನಟಿಸಿದ ಸಿನಿಮಾಗಳು, ಅವರ ಪ್ರತಿಭೆ ಅದ್ಭುತ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಸಿಗಲೆಂದು ನಾನು ಪ್ರಾರ್ಥಿಸುತ್ತೇ
ನಟ ಕೋಟಾ ಶ್ರೀನಿವಾಸ್ ರಾವ್ ನಿಧನಕ್ಕೆ ಪ್ರಹ್ಲಾದ ಜೋಶಿ ಸಂತಾಪ


ಹುಬ್ಬಳ್ಳಿ, 13 ಜುಲೈ (ಹಿ.ಸ.) :

ಆ್ಯಂಕರ್ : ಖ್ಯಾತ ಬಹುಭಾಷಾ ನಟ ಕೋಟಾ ಶ್ರೀನಿವಾಸ್ ರಾವ್ ನಿಧನ ತೀರ ದುಃಖಕರದ ವಿಷಯ. ಅವರು ನಟಿಸಿದ ಸಿನಿಮಾಗಳು, ಅವರ ಪ್ರತಿಭೆ ಅದ್ಭುತ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಾಪ‌ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande