ಬಿಜೆಪಿ ಪಕ್ಷದಿಂದ ಸಸಿ ನೆಡುವು ಕಾರ್ಯಕ್ರಮ ಆಯೋಜನೆ
ಗದಗ, 21 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ವತಿಯಿಂದ ಜಾಗತಿಕವಾಗಿ ಯೋಗ ದಿನ ಆಚರಣೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, 11ನೇ ಯೋಗ ದಿನ ಒಂದು ಭೂಮಿ-ಒಂದು ಆರೋಗ್ಯಕ್ಕಾಗಿ ಯೋಗ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ. ಯೋಗ ದಿನದ ಅಂಗವಾಗಿ ಗದಗ ಗ್ರಾಮೀಣ ಭಾಗ
ಪೋಟೋ


ಗದಗ, 21 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ವತಿಯಿಂದ ಜಾಗತಿಕವಾಗಿ ಯೋಗ ದಿನ ಆಚರಣೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, 11ನೇ ಯೋಗ ದಿನ ಒಂದು ಭೂಮಿ-ಒಂದು ಆರೋಗ್ಯಕ್ಕಾಗಿ ಯೋಗ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ. ಯೋಗ ದಿನದ ಅಂಗವಾಗಿ ಗದಗ ಗ್ರಾಮೀಣ ಭಾಗದ ಮಲ್ಲಸಮುದ್ರ ಗುಡ್ಡದ ಓಂಕಾರೇಶ್ವರ ಮಠದ ಆವರಣದಲ್ಲಿ ಯೋಗಾಸನ ಹಾಗು ಸಸಿ ನೆಟ್ಟು ವಿಶೇಷ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಭದ್ರೇಶ ಕುಸ್ಲಾಪೂರ, ಯೋಗ ಅಭಿಯಾನದ ಸಹ ಸಂಚಾಲಕ ಶಂಕರ ಕಾಕಿ, ಗದಗ ನಗರ ಅಧ್ಯಕ್ಷ ಸುರೇಶ ಮರಳಪ್ಪನವರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಪ್ರಮುಖರಾದ ನಿಂಗಪ್ಪ ಹುಗ್ಗಿ, ಅನೀಲ ಅಬ್ಬಿಗೇರಿ, ಜಗನ್ನಾಥಸಾ ಭಾಂಡಗೆ, ರಮೇಶ ಸಜ್ಜಗಾರ, ವಾಯ್.ಪಿ.ಅಡ್ನೂರ, ಅರವಿಂದ ಅಣ್ಣಿಗೇರಿ, ಶಿವಾನಂದ ಅಕ್ಕಿ, ಬಸವರಾಜ ಚವ್ಹಾಣ, ಸುರೇಶ ಚವ್ಹಾಣ, ನಾಗರಾಜ ಮದ್ನೂರ, ಕಾಳು ತೊಟದ, ಹನುಮಂತಪ್ಪ ಗೊಡ್ಕೆ, ಮಹಾದೇವಪ್ಪ ಹಡಪದ ಹಾಗು ಇನ್ನೂ ಹಲವಾರು ಪ್ರಮುಖರುಗಳು ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande