ಬೆಂಗಳೂರು, 16 ಜೂನ್ (ಹಿ.ಸ.) :
ಆ್ಯಂಕರ್ : ಮಂಥನ, ಕರ್ನಾಟಕ
ಬಾಳಾಸಾಹೇಬ ದೇವರಸ್
ಸಾರ್ಥಕ ಬದುಕಿನ ಪರಿಚಯ
ಪುಸ್ತಕ ಬಿಡುಗಡೆ ಸಂವಾದ ಕಾರ್ಯಕ್ರಮ. ಜಿ. ಎಸ್. ಉಮಾಪತಿ
ಪ್ರಾಂತ ಸಂಘಚಾಲಕರು,
ಕರ್ನಾಟಕ ದಕ್ಷಿಣ ಪ್ರಾಂತ
ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿ. ನಾಗರಾಜ್
ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರು,
ದಕ್ಷಿಣ ಮಧ್ಯ ಕ್ಷೇತ್ರ
ರಾಷ್ಟ್ರೀಯ ಸ್ವಯಂಸೇವಕ ಸಂಘ
ಮಂಗಳವಾರ
ಸಂಜೆ 6.30 ಕ್ಕೆ
ಸ್ಥಳ : ಗಿರಿಜಾರಾಮ ದೈವಜ್ಞ ಭವನ, ಈಸ್ಟ್ ಪಾರ್ಕ್ ರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ