ಸೆಮಿಸ್ಟರ್ ಪರೀಕ್ಷೆ ದಿನ ಬದಲಾವಣೆ : ಮುಖ್ಯ ಮಂತ್ರಿ ಗೆ ಮನವಿ
ಬೆಂಗಳೂರು, 29 ಮಾರ್ಚ್ (ಹಿ.ಸ): ಆ್ಯಂಕರ್ : ನಾನು ಇಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕ್ರೈಸ್ತರ ಹಬ್ಬವಾದ
ಸೆಮಿಸ್ಟರ್ ಪರೀಕ್ಷೆ ದಿನ ಬದಲಾವಣೆ : ಮುಖ್ಯ ಮಂತ್ರಿ ಗೆ ಮನವಿ


ಬೆಂಗಳೂರು, 29 ಮಾರ್ಚ್ (ಹಿ.ಸ):

ಆ್ಯಂಕರ್ : ನಾನು ಇಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕ್ರೈಸ್ತರ ಹಬ್ಬವಾದ ಈಸ್ಟರ್ ಹಬ್ಬದ ರಜೆಯ ದಿನದಂದು ಏರ್ಪಡಿಸಿದ ಸೆಮಿಸ್ಟರ್ ಪರೀಕ್ಷೆಯ ದಿನವನ್ನು ಬದಲಾವಣೆ ಮಾಡಿ ಎಂದು ಮಾನ್ಯ ಮುಖ್ಯ ಮಂತ್ರಿ, ವೈಸ್ ಚಾನ್ಸಲರ್ ಹಾಗೂ ಇತರರಿಗೆ ಮನವಿ ನೀಡಿದ್ದೇನೆ.

ಈಸ್ಟರ್ ಹಬ್ಬ ಆದಿತ್ಯವಾರ ಬರುತ್ತಿದ್ದು , ಪ್ರಪಂಚದ ಎಲ್ಲಾ ಕಡೆ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಕಾನೂನು ವಿಶ್ವವಿದ್ಯಾಲಯ ಕ್ರೈಸ್ತ ವಿದ್ಯಾರ್ಥಿಗಳ ಬಗ್ಗೆ ಯೋಚಿಸದೆ ಈ ರಜಾ ದಿನದಂದೇ ಸೆಮಿಸ್ಟರ್ ಪರೀಕ್ಷೆಯನ್ನು ಏರ್ಪಡಿಸಿದೆ.

ಇದರ ಕುರಿತಾಗಿ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಲು ನಾನು ಕೊರಿಕೊಂಡಿದ್ದೇನೆ.

ಕ್ರಿಸ್ಟನ್ ಮಿನೇಜಸ್

ವಿದ್ಯಾರ್ಥಿ ಮುಖಂಡ

ಫೋನ್: 6364794400

ಹಿಂದೂಸ್ತಾನ್ ಸಮಾಚಾರ್


 rajesh pande