ಬೆಂಗಳೂರು, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
15 Apr 2026
ಢಾಕಾ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕಚ್ಚಾ ತೈಲದ ತೀವ್ರ ಕೊರತೆಯಿಂದಾಗಿ ಬಾಂಗ್ಲಾದೇಶದ ಏಕೈಕ ಸರ್ಕಾರಿ ತೈಲ ಸಂಸ್ಕರಣಾಗಾರವಾದ ಈಸ್ಟರ್ನ್ ರಿಫೈನರಿಯ ಎರಡು ಪ್ರಮುಖ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಚಿತ್ತಗಾಂಗ್ನಲ್ಲಿರುವ ಈ ಸಂಸ್ಕರಣಾಗಾರದಲ್ಲಿ ಮಂಗಳವಾರ ಮಧ್ಯಾಹ್ನದಿಂದ ..
14 Apr 2026
ವಾಷಿಂಗ್ಟನ್, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹಾರ್ಮುಜ್ ಜಲಸಂಧಿ ಸೇರಿದಂತೆ ಇರಾನಿನ ಪ್ರಮುಖ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯ ದಿಗ್ಬಂಧನ ಜಾರಿಯಾದ ಬೆನ್ನಲ್ಲೇ ಪಾಶ್ಚಾತ್ಯ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಲ್ಲಿ ಕೆಲವು ಮಟ್ಟಿನ ತಣಿವು ಕಾಣಿಸಿಕೊಂಡಿದೆ. ಡೊನಾಲ್ಡ್ ಟ್ರಂಪ ನೇತೃತ್ವದ ಅಮೆರಿಕ..
13 Apr 2026
ವಾಷಿಂಗ್ಟನ್, 13 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಮೆರಿಕ ಸೇನೆಯ ಸೆಂಟ್ಕಾಮ್ ಪಡೆ ಇರಾನ್ ಬಂದರುಗಳ ಸುತ್ತಮುತ್ತ ದಿಗ್ಬಂಧನ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂಬ ತಿಳಿಸಿದೆ. ಈ ನಡುವೆ, ಇರಾನ್ನ ಐಆರ್ಜಿಸಿ ಹಾರ್ಮುಜ್ ಜಲಸಂಧಿ ನಾಗರಿಕ ಹಡಗುಗಳಿಗೆ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ. ಸೆಂಟ್ಕಾಮ..
12 Apr 2026
ಇಸ್ಲಾಮಾಬಾದ್, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಮೆರಿಕ ಮತ್ತು ಇರಾನ್ ನಡುವಿನ ಬಹು ನಿರೀಕ್ಷಿತ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿವೆ. ಸುಮಾರು 21 ಗಂಟೆಗಳ ಕಾಲ ನಡೆದ ಗಂಭೀರ ಚರ್ಚೆಗಳು ಫಲ ನೀಡದೆ ಮುಕ್ತಾಯಗೊಂಡಿದ್ದು, ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ ಪಾಕಿಸ್ತಾನದ..
Copyright © 2017-2024. All Rights Reserved Hindusthan Samachar News Agency
Powered by Sangraha