
ಲಾಸ್ ಪೇಟ್, 30 ಮಾರ್ಚ್ (ಹಿ.ಸ.);
ಆ್ಯಂಕರ್:ಪುದುಚೇರಿ ವಿಧಾನಸಭಾ ಚುನಾವಣೆ–2026ರ ಅಂಗವಾಗಿ ಲಾಸ್ ಪೇಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೈದ್ಯನಾಥನ್ ಪರವಾಗಿ ಸಚಿವ ಕರ್ನಾಟಕ ಸಚಿವ ದಿನೇಶ್ ಗುಂಡೂರಾವ್ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.
ಈ ವೇಳೆ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷದ ಪರ ಮತ ನೀಡುವಂತೆ ಮನವಿ ಮಾಡಿದರು. ಕ್ಷೇತ್ರದಲ್ಲಿ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಜನಪರ ಯೋಜನೆಗಳನ್ನು ಮುಂದಿರಿಸಿ ಬೆಂಬಲ ಕೋರಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa