
ಕುರುಗೋಡು, 20 ಫೆಬ್ರವರಿ (ಹಿ.ಸ.)
ಆ್ಯಂಕರ್: ಜೆಸ್ಕಾಂನ ಸಂಡೂರು, ಕುರುಗೋಡು ಉಪ-ವಿಭಾಗಗಳ ಕಚೇರಿಯ ಆವರಣಗಳಲ್ಲಿ ಫೆಬ್ರವರಿ 21ರಂದು (ಶನಿವಾರ) ಗ್ರಾಹಕರ ಕುಂದು ಕೊರತೆ ಸಭೆಯನ್ನು ಏರ್ಪಡಿಸಲಾಗಿದೆ.
ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ, ಕುರುಗೋಡು ಉಪ-ವಿಭಾಗದಲ್ಲಿ ಬೆಳಗ್ಗೆ 11 ಗಂಟೆಗೆ ಗ್ರಾಹಕರ ಸಂವಾದ ಸಭೆನಡೆಯಲಿದ್ದು ಎಲ್ಲಾ ಗ್ರಾಹಕರು ಭಾಗವಹಿಸಿ ಎಂದು ಜೆಸ್ಕಾಂ ಈ ಮೂಲಕ ಕೋರಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್