ಜಮೀನು ಮಂಜೂರು : ಆಕ್ಷೇಪಣೆ ಆಹ್ವಾನ
ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ತಾಲ್ಲೂಕಿನ ಬುತನಾಳ ಗ್ರಾಮದಲ್ಲಿನ ರಿಸನಂ.201 ಕ್ಷೇತ್ರದಲ್ಲಿ 216 ಎಕರೆ 33ಗುಂಟೆ ಪೈಕಿ 27 ಎಕರೆ 07ಗುಂಟೆ ಜಮೀನುನ್ನು ಅರಣ್ಯ ಇಲಾಖೆಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ 30 ದಿನಗಳೊಳಗಾ
ಜಮೀನು ಮಂಜೂರು : ಆಕ್ಷೇಪಣೆ ಆಹ್ವಾನ


ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ತಾಲ್ಲೂಕಿನ ಬುತನಾಳ ಗ್ರಾಮದಲ್ಲಿನ ರಿಸನಂ.201 ಕ್ಷೇತ್ರದಲ್ಲಿ 216 ಎಕರೆ 33ಗುಂಟೆ ಪೈಕಿ 27 ಎಕರೆ 07ಗುಂಟೆ ಜಮೀನುನ್ನು ಅರಣ್ಯ ಇಲಾಖೆಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ 30 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande