ಬಳ್ಳಾರಿ : ಆರ್‍ವೈಎಂಇಸಿಯಲ್ಲಿ `ಎಂಎಸ್‍ಸಿ ಏಡಮ್ಸ್’ ಕಾರ್ಯಾಗಾರ
ಬಳ್ಳಾರಿ, 08 ಜುಲೈ (ಹಿ.ಸ.) : ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲÉೀಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜನಿರಿಂಗ್ ವಿಭಾಗ ಮತ್ತು ಪುಣೆಯ ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ ಮ್ಯಾಕ್‍ನೀಲ್-ಶ್ವೆಂಡ್ಲರ್ ಕಾಪೆರ್ರೇಷನ್‍ನ `ಎಂಎಸ್‍ಸಿ ಆಟೋಮೇಟೆಡ್ ಡೈ
ಬಳ್ಳಾರಿ : ಆರ್‍ವೈಎಂಇಸಿಯಲ್ಲಿ `ಎಂಎಸ್‍ಸಿ ಏಡಮ್ಸ್’ ಕಾರ್ಯಾಗಾರ


ಬಳ್ಳಾರಿ, 08 ಜುಲೈ (ಹಿ.ಸ.) :

ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲÉೀಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜನಿರಿಂಗ್ ವಿಭಾಗ ಮತ್ತು ಪುಣೆಯ ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ ಮ್ಯಾಕ್‍ನೀಲ್-ಶ್ವೆಂಡ್ಲರ್ ಕಾಪೆರ್ರೇಷನ್‍ನ `ಎಂಎಸ್‍ಸಿ ಆಟೋಮೇಟೆಡ್ ಡೈನಮಿಕ್ ಅನಾಲಿಸಿಸ್ ಆಫ್ ಮೆಕ್ಯಾನಿಕಲ್ ಸಿಸ್ಟಮ್ಸ್ - ಎಂಎಸ್‍ಸಿ-ಏಡಮ್ಸ್’ ಅಧ್ಯಾಪಕರ ತರಬೇತಿ ನಡೆಯಿತು.

ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ.ಎಚ್.ಎಂ. ನವೀನ್, ಲಕ್ಷ್ಮಣ್ ನಾಯಕ್, ಡಾ. ಬಾಲರಾಜ್, ವಡ್ಡಿನ್ ಚೇತನ್ ಅವರು, ಶಿಕ್ಷಕರು ಪ್ರತಿದಿನ ಹೊಸದನ್ನು ಅನ್ವೇಷಿಸುತ್ತಾ ನಿರಂತರ ವಿಕಸನಗೊಳ್ಳಬೇಕು. ಶಿಕ್ಷಣವೆಂದರೆ ವiನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಬೆಳಗಿಸುವುದು ಎಂದರು.

ಮೆಕಾನಿಕಲ್ ಇಂಜನಿರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೋರಿ ನಾಗರಾಜ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತ ಕೋರಿದರು. ಕಾರ್ಯಕ್ರಮ ಆಯೋಜಕರಾದ ಡಾ. ಕೊಟ್ರೇಶ್ ಸರ್ದಾರ, ಡಾ. ಚಂದ್ರಗೌಡ. ಎಂ, ಅಧ್ಯಾಪಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande