ನೂತನ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಬೆಂಗಳೂರು, 13 ಜುಲೈ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಚಲ್ಲಘಟ್ಟದಲ್ಲಿಂದು ಎಲ್.ಸಿ ಸಂಖ್ಯೆ 15ರ ಬದಲಿಗೆ ನಿರ್ಮಿಸಲಾದ ನೂತನ ರಸ್ತೆ ಕೆಳ ಸೇತುವೆ ಲೋಕಾರ್ಪಣೆ ಹಾಗೂ ರಾಮೋಹಳ್ಳಿಯಲ್ಲಿ ಎಲ್.ಸಿ ಸಂಖ್ಯೆ 16ರ ಬದಲಿಗೆ ನೂತನ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರ
Stone laying


ಬೆಂಗಳೂರು, 13 ಜುಲೈ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಚಲ್ಲಘಟ್ಟದಲ್ಲಿಂದು ಎಲ್.ಸಿ ಸಂಖ್ಯೆ 15ರ ಬದಲಿಗೆ ನಿರ್ಮಿಸಲಾದ ನೂತನ ರಸ್ತೆ ಕೆಳ ಸೇತುವೆ ಲೋಕಾರ್ಪಣೆ ಹಾಗೂ ರಾಮೋಹಳ್ಳಿಯಲ್ಲಿ ಎಲ್.ಸಿ ಸಂಖ್ಯೆ 16ರ ಬದಲಿಗೆ ನೂತನ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ, ಕೇಂದ್ರದ ಎಂ.ಎಸ್.ಎಂ.ಇ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯಖಾತೆ ಸಚಿವೆ ಮತ್ತು ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ , ಮುಖಂಡರಾದ ಜವರಾಯೇಗೌಡ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande