ಬೆಂಗಳೂರು, 17 ಜೂನ್ (ಹಿ.ಸ.) :
ಆ್ಯಂಕರ್ : ಸಾಹಿತ್ಯ ಸಂಗಮ ಪ್ರಕಟಿಸಿರುವ 'ಶ್ರೀ ಬಾಳಾಸಾಹೇಬ ದೇವರಸ್ : ಸಾರ್ಥಕ ಬದುಕಿನ ಪರಿಚಯ' ಪುಸ್ತಕವನ್ನು ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ್, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ, ಕ್ಷೇತ್ರೀಯ ಸಂಪರ್ಕ ಪ್ರಮುಖ್ ಟಿ.ಎಸ್.ವೆಂಕಟೇಶ್ ಮಂಥನ ಕರ್ನಾಟಕ ವತಿಯಿಂದ ಮಲ್ಲೇಶ್ವರದ ಗಿರಿಜಾರಾಮ ದೈವಜ್ಞ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ