ಬಳ್ಳಾರಿ, 26 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಗೆ ಬೈಕ್ ಸವಾರ ಡಿಕ್ಕಿ ಹೊಡದ ಕಾರಣ ಸವಾರರು ಇಬ್ಬರು ಮೃತಪಟ್ಡ ಘಟನೆ ಸೋಮವಾರ ಸಂಜೆ ನಡೆದಿಸೆ.
ಗುಗ್ಗರಹಟ್ಟಿ ನಿವಾಸಿಗಳಾದ ದ್ವಿಚಕ್ರ. ವಾಹನ ಸವಾರ ಅಬ್ದುಲ್ ಅರ್ಮಾನ್ (21) ಮತ್ತು ಅರ್ಮನ್ ಅವರ ಸೋದರನ ಪುತ್ರಿ ಹಸೀನಾ ನಯಾಜ್ (18) ಋತರು ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಾಫಿಕ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ