ಬೆಂಗಳೂರು, 05 ಮಾರ್ಚ್ (ಹಿ.ಸ.) :
ಆ್ಯಂಕರ್ : 2024-25 ನೇ ಸಾಲಿನಲ್ಲಿ ನಡೆದ 139 ಕರಗ ಉತ್ಸವಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೇರಳ ಅನುದಾನ ನೀಡಿರುವುದಕ್ಕೆ ಕರಗ ಉತ್ಸವ ಸಮಿತಿಗಳು ಒಟ್ಟಾಗಿ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa