ವಿಜಯಪುರದಲ್ಲಿ ಬೈಕ್ ರ್‍ಯಾಲಿಗೆ ಚಾಲನೆ
ವಿಜಯಪುರ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರದಲ್ಲಿ ಬೈಕ್ ರ್‍ಯಾಲಿಗೆ ಚಾಲನೆ ಸಂಗನಬಸವ ಸ್ವಾಮಿಜಿ, ಮಾತಾ ಯೋಗೇಶ್ಚರಿ, ಬಿಜೆಪಿ ಮುಖಂಡರಿಂದ ಚಾಲನೆ ನೀಡಿದರು. ಕನ್ಹೇರಿ ಶ್ರೀಅದೃಶ್ಯ ಕಾಡಸಿದ್ಧೆಶ್ವರ ಸ್ವಾಮಿಜಿ ವಿಜಯಪುರಕ್ಕೆ ಗಡುವು ತೆರವು ಹಿನ್ನೆಲೆ ಸಚಿವ ಎಂ. ಬಿ. ಪಾಟೀಲ್ ಮತಕ್ಷೇತ್
ಬೈಕ್


ವಿಜಯಪುರ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರದಲ್ಲಿ ಬೈಕ್ ರ್‍ಯಾಲಿಗೆ ಚಾಲನೆ ಸಂಗನಬಸವ ಸ್ವಾಮಿಜಿ, ಮಾತಾ ಯೋಗೇಶ್ಚರಿ, ಬಿಜೆಪಿ ಮುಖಂಡರಿಂದ ಚಾಲನೆ ನೀಡಿದರು.

ಕನ್ಹೇರಿ ಶ್ರೀಅದೃಶ್ಯ ಕಾಡಸಿದ್ಧೆಶ್ವರ ಸ್ವಾಮಿಜಿ ವಿಜಯಪುರಕ್ಕೆ ಗಡುವು ತೆರವು ಹಿನ್ನೆಲೆ ಸಚಿವ ಎಂ. ಬಿ. ಪಾಟೀಲ್ ಮತಕ್ಷೇತ್ರವಾದ ಬಬಲೇಶ್ವರದಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ.‌

ಈ ಸಮಾವೇಶ ಹಿನ್ನೆಲೆ ವಿಜಯಪುರದಿಂದ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಯಿತು. ವಿಜಯಪುರದಿಂದ ಬಬಲೇಶ್ವರ ವರೆಗೆ ಬೈಕ್ ರ್‍ಯಾಲಿ ನಡೆಯಿತು.

ಕನ್ಹೇರಿ ಶ್ರೀಗಳ ನಿರ್ಬಂಧ ತೆರವು ಹಿನ್ನೆಲೆ ಬಸವಾದಿ ಶರಣರ ಹಿಂದೂ ಸಮಾವೇಶ ಸಂಜೆ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande