ಡೆಹ್ರಾಡೂನ್, 21 ಜೂನ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡ ದೇಶದ ಯೋಗ, ಪ್ರಜ್ಞೆ ಮತ್ತು ಪರಂಪರೆಯ ಕೇಂದ್ರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಡೆಹ್ರಾಡೂನ್ ನಲ್ಲಿ ಹನ್ನೊಂದನೇ ಯೋಗ
ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಗವು ಮನುಷ್ಯರನ್ನು, ಸಮುದಾಯಗಳನ್ನು ಮತ್ತು ರಾಷ್ಟ್ರಗಳನ್ನು ಒಂದೇ ದಾರಿಯಲ್ಲಿ ಸೇರಿಸುವ ಶಕ್ತಿ ಹೊಂದಿದೆ. ಆರೋಗ್ಯವಂತ ವ್ಯಕ್ತಿಯಿಂದ ಆರೋಗ್ಯವಂತ ದೇಶ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಯೋಗವನ್ನು ಎಲ್ಲರು ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa