ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್
ನವದೆಹಲಿ, 30 ಮೇ (ಹಿ.ಸ.) : ಆ್ಯಂಕರ್ : ಇಲ್ಲಿಯವರೆಗೆ ನಡೆದದ್ದೆಲ್ಲಾ ಕೇವಲ ಅಭ್ಯಾಸ. ಮುಂದಾಗಿ ಪಾಕಿಸ್ತಾನ ಮತ್ತೊಂದು ದುಸಾಹಸಕ್ಕೆ ಮುಂದಾದರೆ, ಈ ಬಾರಿ ಭಾರತೀಯ ನೌಕಾಪಡೆಯೂ ಕಾರ್ಯಾಚರಣೆಗೆ ಇಳಿಯುತ್ತದೆ,” ಎಂಬ ಗಂಭೀರ ಎಚ್ಚರಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದ
Rajnath singh


ನವದೆಹಲಿ, 30 ಮೇ (ಹಿ.ಸ.) :

ಆ್ಯಂಕರ್ : ಇಲ್ಲಿಯವರೆಗೆ ನಡೆದದ್ದೆಲ್ಲಾ ಕೇವಲ ಅಭ್ಯಾಸ. ಮುಂದಾಗಿ ಪಾಕಿಸ್ತಾನ ಮತ್ತೊಂದು ದುಸಾಹಸಕ್ಕೆ ಮುಂದಾದರೆ, ಈ ಬಾರಿ ಭಾರತೀಯ ನೌಕಾಪಡೆಯೂ ಕಾರ್ಯಾಚರಣೆಗೆ ಇಳಿಯುತ್ತದೆ,” ಎಂಬ ಗಂಭೀರ ಎಚ್ಚರಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು,

ಸೇನೆಗೆದ್ದ ಹೋರಾಟದ ಸಿದ್ಧತೆಯ ಕುರಿತು ಅವರು, “ನಿಮ್ಮ ಸಿದ್ಧತೆಯಲ್ಲಿ ಯಾವುದೇ ಎಡವಟ್ಟು ಮಾಡಿಕೊಳ್ಳಬಾರದು. ಮುಂದಿನ ಕ್ರಮ ಗಂಭೀರವಾಗಿರಬಹುದು. ಪಾಕಿಸ್ತಾನ ಮುಂದೇನಾದರೂ ಮಾಡಿದರೆ, ಆ ಪರಿಣಾಮ ಏನು ಎಂಬುದನ್ನು ದೇವರೇ ಬಲ್ಲ,” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande