ಪಾಟ್ನಾ, 30 ಮೇ (ಹಿ.ಸ.) :
ಆ್ಯಂಕರ್ : ಬಿಹಾರದ ಕರಕಟ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಭಯೋತ್ಪಾದನೆ ಅಥವಾ ನಕ್ಸಲಿಸಂಗೆ ಕ್ಷಮೆ ಇಲ್ಲ ಎಂದು ಕಠಿಣ ಸಂದೇಶ ನೀಡಿದ್ದಾರೆ.
2014ರಲ್ಲಿ 125 ನಕ್ಸಲ್ ಪೀಡಿತ ಜಿಲ್ಲೆಗಳಿದ್ದರೆ, ಈಗ ಕೇವಲ 18 ಮಾತ್ರ ಉಳಿದಿವೆ, ಭಾರತವನ್ನು ನಕ್ಸಲ್ ಮುಕ್ತಗೊಳಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟಿಸಿ, ಬಿಹ್ತಾ ವಿಮಾನ ನಿಲ್ದಾಣಕ್ಕೆ ₹1,400 ಕೋಟಿ ಹೂಡಿಕೆ, ಹಾಗೂ ಮಖಾನಾ ರೈತರಿಗೆ ವಿಶೇಷ ಮಂಡಳಿ ಘೋಷಣೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa