ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ
ಬಳ್ಳಾರಿ, 19 ಏಪ್ರಿಲ್ (ಹಿ.ಸ): ಆ್ಯಂಕರ್: ಖ್ಯಾತಕವಿ, ಪದ್ಮಶ್ರೀ ಪುರಸ್ಕøತ ದೊಡ್ಡರಂಗೇಗೌಡ ಅವರು ಸಾಂಸ್ಕøತಿಕ ಸಮು
ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಕಲಾಗ್ಯಾಲರಿಗೆ ದೊಡ್ಡರಂಗೇಗೌಡರು ಭೇಟಿ : ಮೆಚ್ಚುಗೆ


ಬಳ್ಳಾರಿ, 19 ಏಪ್ರಿಲ್ (ಹಿ.ಸ):

ಆ್ಯಂಕರ್: ಖ್ಯಾತಕವಿ, ಪದ್ಮಶ್ರೀ ಪುರಸ್ಕøತ ದೊಡ್ಡರಂಗೇಗೌಡ ಅವರು ಸಾಂಸ್ಕøತಿಕ ಸಮುಚ್ಚಯದ ಕನ್ನಡ ಭವನದಲ್ಲಿ ಪ್ರದರ್ಶನಗೊಂಡಿರುವ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಗ್ಯಾಲರಿಗೆ ಭೇಟಿ ನೀಡಿ ಕಲಾ ಚಿತ್ರಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ ಅವರ ಜೊತೆಗೂಡಿ ಕಲಾ ಗ್ಯಾಲರಿಯನ್ನು ವೀಕರ್ಷಿಸಿದ ದೊಡ್ಡರಂಗೇಗೌಡ ಅವರು, ಕಲಾವಿದ ಮಂಜುನಾಥ ಗೋವಿಂದವಾಡ ಅವರು ರಚಿಸಿರುವ ಚಿತ್ರಗಳನ್ನು ವೀಕ್ಷಿಸಿ, ಮೂಕ ವಿಸ್ಮಿತರಾಗಿ, ಪ್ರತಿ ಚಿತ್ರವೂ ಮಾತನಾಡುತ್ತಿದೆ. ಚಿತ್ರಗಳ ಭಾಷೆ ಮೌನವಾಗಿದ್ದೂ ಭಾವನೆಗಳು ಮತ್ತು ಮೌನ ನನ್ನ ಮನಸ್ಸನ್ನು ತಟ್ಟುತ್ತಿವೆ. ಈ ಚಿತ್ರಗಳು ನನ್ನಂತೆಯೇ ಕಲಾರಸಿಕರನ್ನು ಮಾತನಾಡಿಸಿರುವ ವಿಶ್ವಾಸವಿದೆ ಎಂದರು.


 rajesh pande