ಅಮಲೋದ್ಭವ ಮಾತೆಯ ದೇವಾಲಯದ 125ನೇ ವಾರ್ಷಿಕೋತ್ಸವ: ಡಿ.ಕೆ. ಶಿವಕುಮಾರ್ ಭಾಗಿ
ಡಿ.ಕೆ. ಶಿವಕುಮಾರ್ ಭಾಗಿ
ಡಿ.ಕೆ. ಶಿವಕುಮಾರ್ ಭಾಗಿ


ಬೆಂಗಳೂರು, 23 ಆಗಸ್ಟ್ (ಹಿ.ಸ.)

ಆ್ಯಂಕರ್:

ಎಂ.ಜಿ. ರಸ್ತೆ ರೈಲ್ವೆ ಕಾಲೋನಿಯಲ್ಲಿರುವ ಐತಿಹಾಸಿಕ ಅಮಲೋದ್ಭವ ಮಾತೆಯ ದೇವಾಲಯದ 125ನೇ ವಾರ್ಷಿಕೋತ್ಸವ ಸಮಾರಂಭವು ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಪ್ರಮುಖ ದೇವಾಲಯಗಳಲ್ಲಿ ಒಂದಾದ ಅಮಲೋದ್ಭವ ಮಾತೆಯ ದೇವಾಲಯದ ಈ 125 ವರ್ಷಗಳ ಸಂಭ್ರಮಾಚರಣೆಯು ಕ್ರೈಸ್ತ ಸಮುದಾಯದ ಹಾಗೂ ಊರಿನ ಜನರಿಗೆ ವಿಶೇಷ ಮೈಲಿಗಲ್ಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande