ಬಿಡಿಸಿಸಿಐ ನೂತನ ಖಜಾಂಚಿಯಾಗಿ ಸಿ.ಎಸ್. ಸತ್ಯನಾರಾಯಣ
ಬಳ್ಳಾರಿ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಖಜಾಂಚಿಯಾಗಿ ಸಿ.ಎಸ್. ಸತ್ಯನಾರಾಯಣ (ಸತ್ತಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲಿ ಖಜಾಂಚಿಗಳಾಗಿದ್ದ ನಾಗಳ್ಳಿ ರಮೇಶ್ ಅವರು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಚೇರ್ಮೆನ್ ಹುದ್ದ
ಬಿಡಿಸಿಸಿಐ ನೂತನ ಖಜಾಂಚಿಯಾಗಿ ಸಿ.ಎಸ್. ಸತ್ಯನಾರಾಯಣ


ಬಳ್ಳಾರಿ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಖಜಾಂಚಿಯಾಗಿ ಸಿ.ಎಸ್. ಸತ್ಯನಾರಾಯಣ (ಸತ್ತಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಾಲಿ ಖಜಾಂಚಿಗಳಾಗಿದ್ದ ನಾಗಳ್ಳಿ ರಮೇಶ್ ಅವರು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಚೇರ್ಮೆನ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande