ಬಳ್ಳಾರಿ : ಬಿಜೆಪಿಯ 11 ಜನರ ವಿರುದ್ಧ ಪ್ರಕರಣ
ಬಳ್ಳಾರಿ, 02 ಜನವರಿ (ಹಿ.ಸ.) : ಆ್ಯಂಕರ್ : ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣದ ಗಲಬೆ ಪ್ರಕರಣ ದಲ್ಲಿ ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಸೇರಿ ಒಟ್ಟು 11 ಜನರ ಮೇಲೆ ಪ್ರಕರಣ ದಾಖಲಾಗಿದೆ. ಜಿ. ಜನಾರ್ದನ ರೆಡ್ಡಿ ಆಪ್ತ
ಬಳ್ಳಾರಿ :  ಬಿಜೆಪಿಯ 11 ಜನರ ವಿರುದ್ಧ ಪ್ರಕರಣ


ಬಳ್ಳಾರಿ :  ಬಿಜೆಪಿಯ 11 ಜನರ ವಿರುದ್ಧ ಪ್ರಕರಣ


ಬಳ್ಳಾರಿ :  ಬಿಜೆಪಿಯ 11 ಜನರ ವಿರುದ್ಧ ಪ್ರಕರಣ


ಬಳ್ಳಾರಿ :  ಬಿಜೆಪಿಯ 11 ಜನರ ವಿರುದ್ಧ ಪ್ರಕರಣ


ಬಳ್ಳಾರಿ :  ಬಿಜೆಪಿಯ 11 ಜನರ ವಿರುದ್ಧ ಪ್ರಕರಣ


ಬಳ್ಳಾರಿ :  ಬಿಜೆಪಿಯ 11 ಜನರ ವಿರುದ್ಧ ಪ್ರಕರಣ


ಬಳ್ಳಾರಿ, 02 ಜನವರಿ (ಹಿ.ಸ.) :

ಆ್ಯಂಕರ್ : ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣದ ಗಲಬೆ ಪ್ರಕರಣ ದಲ್ಲಿ ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಸೇರಿ ಒಟ್ಟು 11 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಜಿ. ಜನಾರ್ದನ ರೆಡ್ಡಿ ಆಪ್ತ ಅಲಿಖಾನ್, ಬುಡಾ ಮಾಜಿ ಅಧ್ಯಕ್ಷರಾದ ಪಿ. ಪಾಲಣ್ಣ, ಮಾರುತಿ ಪ್ರಸಾದ್, ದಮ್ಮೂರ ಶೇಖರ್, ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ್, ಮುಖಂಡರಾದ ಪ್ರಕಾಶ್ ರೆಡ್ಡಿ, ರಮಣ, ದಿವಾಕರ್ ಅವರು ಇತರೆ ಆರೋಪಿಗಳಾಗಿದ್ದಾರೆ.

ಘಟನೆಯ ನಂತರ ಜಿ. ಜನಾರ್ದನ ರೆಡ್ಡಿ ಅವರ ಮನೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande