ಜಮೀನು ಮಂಜೂರು : ಆಕ್ಷೇಪಣೆ ಆಹ್ವಾನ
ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ತಾಲ್ಲೂಕಿನ ಭೂತನಾಳ ಗ್ರಾಮದಲ್ಲಿನ ರಿಸನಂ.224ರಲ್ಲಿ 17 ಎಕರೆ ಪೈಕಿ 3 ಎಕರೆ 39ಗುಂಟೆ ಜಮೀನು ಹಾಗೂ ರಿಸನಂ.224ಅ ಕ್ಷೇತ್ರ5 ಹೀಗೆ ಒಟ್ಟು 8 ಎಕರೆ 39 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತಾದ ಆಕ್ಷೇ
ಜಮೀನು ಮಂಜೂರು : ಆಕ್ಷೇಪಣೆ ಆಹ್ವಾನ


ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ತಾಲ್ಲೂಕಿನ ಭೂತನಾಳ ಗ್ರಾಮದಲ್ಲಿನ ರಿಸನಂ.224ರಲ್ಲಿ 17 ಎಕರೆ ಪೈಕಿ 3 ಎಕರೆ 39ಗುಂಟೆ ಜಮೀನು ಹಾಗೂ ರಿಸನಂ.224ಅ ಕ್ಷೇತ್ರ5 ಹೀಗೆ ಒಟ್ಟು 8 ಎಕರೆ 39 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ 30 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande