ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಬಿಜೆಪಿ ಆಗ್ರಹ
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರವಾಹದಿಂದ ಉತ್ತರ ಕರ್ನಾಟಕ ಜನರ ಬದುಕು ಮೂರಾಬಟ್ಟಿಯಾಗಿದ್ದು ಯಾರು ಕೇಳುವವರು ಇಲ್ಲದಾಗಿದೆ ಎಂದು ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದೆ. ನಿರಂತರ ಮಳೆ‌ ಹಾಗೂ ಪ್ರವಾಹದಿಂದ ಮನೆ ಮಠ, ಬೆಳೆ ಕಳೆದುಕೊಂಡ ಜನರು ಬೀದಿ ಪಾಲಾಗಿದ್ದಾರೆ ಕೂಡಲೇ
ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಬಿಜೆಪಿ ಆಗ್ರಹ


ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರವಾಹದಿಂದ ಉತ್ತರ ಕರ್ನಾಟಕ ಜನರ ಬದುಕು ಮೂರಾಬಟ್ಟಿಯಾಗಿದ್ದು ಯಾರು ಕೇಳುವವರು ಇಲ್ಲದಾಗಿದೆ ಎಂದು ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದೆ.

ನಿರಂತರ ಮಳೆ‌ ಹಾಗೂ ಪ್ರವಾಹದಿಂದ ಮನೆ ಮಠ, ಬೆಳೆ ಕಳೆದುಕೊಂಡ ಜನರು ಬೀದಿ ಪಾಲಾಗಿದ್ದಾರೆ ಕೂಡಲೇ ಸರಕಾರ ಸೂಕ್ತವಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande