ಚಿತ್ತವಾಡಗಿಯಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು
ವಿಜಯಪುರ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ಸುರಿದ ಜೋರು ಮಳೆಗೆ ಚರಂಡಿ ಕಟ್ಟೆ ಒಡೆದು ಮನೆಗೆ ನೀರು ನುಗ್ಗಿದೆ. ಈ ಪರಿಣಾಮವಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಿನ ಜತೆಗೆ ಚರಂಡಿ ನೀರು ಹರಿದು ಮನೆ
ಮಳೆ


ವಿಜಯಪುರ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ಸುರಿದ ಜೋರು ಮಳೆಗೆ ಚರಂಡಿ ಕಟ್ಟೆ ಒಡೆದು ಮನೆಗೆ ನೀರು ನುಗ್ಗಿದೆ.

ಈ ಪರಿಣಾಮವಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಿನ ಜತೆಗೆ ಚರಂಡಿ ನೀರು ಹರಿದು ಮನೆಯೊಳಗೆ ನುಗ್ಗಿದ್ದರಿಂದ ದನಗಿಟ್ಟ ಮೇವು, ದವಸ ಧಾನ್ಯ, ಪಾತ್ರೆ ಪಗಡೆ ನೀರುಪಾಲಾಗಿದೆ.ಮನೆಯಲ್ಲಿ ಸೇರಿದ ಮಳೆ ನೀರನ್ನು ತುಂಬಿ ಹೊರಚಲ್ಲುವ ಕಾರ್ಯ ‌ಆರಂಭಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande