ಜಲ ಗಂಗಾ ಸಂವರ್ಧನ ಅಭಿಯಾನ ಸಮಾರೋಪ
ಭೋಪಾಲ್, 30 ಜೂನ್ (ಹಿ.ಸ.) : ಆ್ಯಂಕರ್ : ಮಧ್ಯ ಪ್ರದೇಶದಲ್ಲಿ ಪ್ರತಿ ಹನಿ ನೀರನ್ನು ಸಂರಕ್ಷಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿ ಮೂರು ತಿಂಗಳ ಕಾಲ ನಡೆದ ಜಲ ಗಂಗಾ ಸಂವರ್ಧನ ಅಭಿಯಾನ ಖಾಂಡ್ವಾದಲ್ಲಿ ವಿಜೃಂಭಣೆಯಿಂದ ಮುಕ್ತಾಯಗೊಳ್ಳುವುದು. ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ
ಜಲ ಗಂಗಾ ಸಂವರ್ಧನ ಅಭಿಯಾನ ಸಮಾರೋಪ


ಭೋಪಾಲ್, 30 ಜೂನ್ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದಲ್ಲಿ ಪ್ರತಿ ಹನಿ ನೀರನ್ನು ಸಂರಕ್ಷಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿ ಮೂರು ತಿಂಗಳ ಕಾಲ ನಡೆದ ಜಲ ಗಂಗಾ ಸಂವರ್ಧನ ಅಭಿಯಾನ ಖಾಂಡ್ವಾದಲ್ಲಿ ವಿಜೃಂಭಣೆಯಿಂದ ಮುಕ್ತಾಯಗೊಳ್ಳುವುದು.

ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಭಾಷಣ ಮಾಡಲಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ನೇತೃತ್ವದಲ್ಲಿ 1518 ಕೋಟಿ ರೂ. ಮೌಲ್ಯದ ಹಲವು ಜಲಸಂರಕ್ಷಣಾ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯು ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande