ಅಂಚೆ ಇಲಾಖೆಯಿಂದ ಡಿಸಿಡಿಪಿ ಕಾರ್ಯಕ್ರಮ
ರಾಯಚೂರು, 30 ಜೂನ್ (ಹಿ.ಸ.) : ಆ್ಯಂಕರ್ : ನಗರದ ಯರಮರಸ್ ಕ್ಯಾಂಪಿನ ಉಪ ಅಂಚೆ ಕಚೇರಿಯಲ್ಲಿ ಡಿಸಿಡಿಪಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಶಾಖಾ ಪಾಲಕರಾದ ಅಂಜನೇಯ ಗೆನೇರಿ ಅವರು ವಹಿಸಿದರು. ಇದೇ ಸಂದರ್ಭದಲ್ಲಿ ಅಂಚೆ ಮೇಲ್ವಿಚಾರಕರಾದ ರಾಜಕುಮಾರ್, ರಾಯ
ಅಂಚೆ ಇಲಾಖೆಯಿಂದ ಡಿಸಿಡಿಪಿ ಕಾರ್ಯಕ್ರಮ


ಅಂಚೆ ಇಲಾಖೆಯಿಂದ ಡಿಸಿಡಿಪಿ ಕಾರ್ಯಕ್ರಮ


ರಾಯಚೂರು, 30 ಜೂನ್ (ಹಿ.ಸ.) :

ಆ್ಯಂಕರ್ : ನಗರದ ಯರಮರಸ್ ಕ್ಯಾಂಪಿನ ಉಪ ಅಂಚೆ ಕಚೇರಿಯಲ್ಲಿ ಡಿಸಿಡಿಪಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಶಾಖಾ ಪಾಲಕರಾದ ಅಂಜನೇಯ ಗೆನೇರಿ ಅವರು ವಹಿಸಿದರು.

ಇದೇ ಸಂದರ್ಭದಲ್ಲಿ ಅಂಚೆ ಮೇಲ್ವಿಚಾರಕರಾದ ರಾಜಕುಮಾರ್, ರಾಯಚೂರಿನ ಉಪ ವಿಭಾಗದ ಸಹಾಯಕರಾದ ಶಿವಪಾದ ಶಿವಂಗಿ ಸೇರಿದಂತೆ ಉಪ ಅಂಚೆ ಕಚೇರಿಯ ಎಲ್ಲಾ ಬಿಪಿಎಂ, ಏಬಿಪಿಎಂ, ಜೆಡಿಎಸ್ ಸಿಬ್ಬಂದಿ ವರ್ಗದವರು ಹಾಗೂ ಯರಮರಸ್ ಕ್ಯಾಂಪಿನ ಸಾರ್ವಜನಿಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande