ಬಳ್ಳಾರಿ : ವಿಶ್ವಹಿಂದೂ ಪರಿಷತ್ ನೂತನ ಪದಾಧಿಕಾರಿಗಳ ನೇಮಕ
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ವಿಶ್ವಹಿಂದೂ ಪರಿಷತ್‍ನ ಪದಾಧಿಕಾರಿಗಳನ್ನು ಪುನರ್ ನೇಮಕ ಮಾಡಲಾಗಿದೆ. ಜಿಲ್ಲಾ ಕಾರ್ಯದರ್ಶಿಯಾಗಿ ಚಾನಾಳ್ ವಿಷ್ಣುವರ್ಧನ ರೆಡ್ಡಿ, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಪತ್ತಂಗಿ ಶಂಕರ್, ಜಿಲ್ಲಾ ಕೋಶಧ್ಯಕ್ಷರಾಗಿ ಕೆ. ವೀರೇಶ್, ಜಿಲ್ಲಾ ಬಜರಂಗದಳ ಸ
ಬಳ್ಳಾರಿ : ವಿಶ್ವಹಿಂದೂ ಪರಿಷತ್ : ನೂತನ ಪದಾಧಿಕಾರಿಗಳ ನೇಮಕ


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ವಿಶ್ವಹಿಂದೂ ಪರಿಷತ್‍ನ ಪದಾಧಿಕಾರಿಗಳನ್ನು ಪುನರ್ ನೇಮಕ ಮಾಡಲಾಗಿದೆ. ಜಿಲ್ಲಾ ಕಾರ್ಯದರ್ಶಿಯಾಗಿ ಚಾನಾಳ್ ವಿಷ್ಣುವರ್ಧನ ರೆಡ್ಡಿ, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಪತ್ತಂಗಿ ಶಂಕರ್, ಜಿಲ್ಲಾ ಕೋಶಧ್ಯಕ್ಷರಾಗಿ ಕೆ. ವೀರೇಶ್, ಜಿಲ್ಲಾ ಬಜರಂಗದಳ ಸಹ ಸಂಯೋಜಕರಾಗಿ ವಿನೋದ್ ಬಾಗಡೆ, ಜಿಲ್ಲಾ ಧರ್ಮ ಪ್ರಸಾರಕರಾಗಿ ಅರುಣ್ ಕುಮಾರ್, ಜಿಲ್ಲಾ ಸೇವಾ ಪ್ರಮುಖರಾಗಿ ವಿ.ಎನ್. ರಾಜ್, ಜಿಲ್ಲಾ ಗೋರಕ್ಷ ಪ್ರಮುಖರಾಗಿ ಕಿರಣ್ ಕುಮಾರ್ ಎಲ್, ಜಿಲ್ಲಾ ಮಂದಿರ ಅರ್ಚಕ ಪುರೋಹಿತ್ ಸಂಪರ್ಕ ಪ್ರಮುಖ್ ಆಗಿ ಹುಲುಗಣ್ಣ, ಜಿಲ್ಲಾ ಮಾತೃಶಕ್ತಿ ಪ್ರಮುಖರಾಗಿ ಮಹೇಶ್ ಸ್ವಾಮಿ, ಜಿಲ್ಲಾ ಮಾತೃಶಕ್ತಿ ಸಹ ಪ್ರಮುಖರಾಗಿ ಕವಿತಾ, ಜಿಲ್ಲಾ ಮಾತೃಶಕ್ತಿ ಸತ್ಸಂಗ್ ಪ್ರಮುಖರಾಗಿ ಇಂದಿರಾ ರಾಣಿ, ಸುಗುಣ.ಕೆ, ಆಶಾ ಅವರು ನೇಮಕಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande