ದಾವಣಗೆರೆ, 23 ಜೂನ್ (ಹಿ.ಸ.) :
ಆ್ಯಂಕರ್ : ದಾವಣಗೆರೆ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಜೂನ್ 25 ರಂದು ಸಂಜೆ 4.30ಕ್ಕೆ ಜಿಲ್ಲಾ ನ್ಯಾಯಾಲಯ ದೇವರಾಜು ಅರಸು ಬಡಾವಣೆ ದಾವಣಗೆರೆ ಇಲ್ಲಿ ಡಿಎಲ್ಎಸ್ಎ, ಪೋಕ್ಸೋ, ಟಾಸ್ಕ ಪೋರ್ಸ್, ಯುಟಿಆರ್ಸಿ ಮೀಟಿಂಗ್, ಜುವೆನಿಲ್ ಜಸ್ಟೀಸ್ ಕಮ್ಯೂನಿಟಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa