ವಿಮಾನ ಅಪಘಾತ : ಮೂವರು ಹಿರಿಯ ಅಧಿಕಾರಿಗಳ ವಜಾಗೆ ಡಿಜಿಸಿಎ ಆದೇಶ
ನವದೆಹಲಿ, 21 ಜೂನ್ (ಹಿ.ಸ.) : ಆ್ಯಂಕರ್ : ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ, ವಾಯುಯಾನ ಸುರಕ್ಷತೆಯಲ್ಲಿ ಗಂಭೀರ ಲೋಪವಾಗಿದ್ದನ್ನು ಗಮನಿಸಿ ಡಿಜಿಸಿಎ ಮೂವರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲು ಏರ್ ಇಂಡಿಯಾಗೆ ಆದೇಶಿಸಿದೆ. ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ನಲ್ಲಿನ ವ
Dgca


ನವದೆಹಲಿ, 21 ಜೂನ್ (ಹಿ.ಸ.) :

ಆ್ಯಂಕರ್ : ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ, ವಾಯುಯಾನ ಸುರಕ್ಷತೆಯಲ್ಲಿ ಗಂಭೀರ ಲೋಪವಾಗಿದ್ದನ್ನು ಗಮನಿಸಿ ಡಿಜಿಸಿಎ ಮೂವರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲು ಏರ್ ಇಂಡಿಯಾಗೆ ಆದೇಶಿಸಿದೆ. ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ನಲ್ಲಿನ ವೈಫಲ್ಯಕ್ಕೆ ಕಾರಣವಾಗಿದ್ದ ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande