ಬಳ್ಳಾರಿ, 02 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ಮತ್ತು ಸಂಡೂರು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಿಸಿದ್ದಾರೆ.
ಕಂಪ್ಲಿ ತಾಲ್ಲೂಕು: ದೇವಸಮುದ್ರ ಗ್ರಾಪಂ-ಅವಿರೋಧವಾಗಿ ಶರಣಮ್ಮ (ಸಾಮಾನ್ಯ ಮಹಿಳೆ) ಆಯ್ಕೆ. ದೇವಲಾಪುರ ಗ್ರಾಪಂ-ಅವಿರೋಧವಾಗಿ ಕುರಿ ಕರಿಬಸಪ್ಪ (ಸಾಮಾನ್ಯ). ಸಿರುಗುಪ್ಪ: ರಾವಿಹಾಳು ಗ್ರಾಪಂ: ಅವಿರೋಧವಾಗಿ ಸುವರ್ಣ (ಅನುಸೂಚಿತ ಪಂಗಡ ಮಹಿಳೆ) ಆಯ್ಕೆ. ಸಂಡೂರು: ಮೆಟ್ರಿಕಿ: ಅವಿರೋಧವಾಗಿ ಉಮಾದೇವಿ (ಅನುಸೂಚಿತ ಪಂಗಡ ಮಹಿಳೆ) ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್