ಸಿರುಗುಪ್ಪ: ಜನೌಷಧಿ ಕೇಂದ್ರ ಮುಚ್ಚದಂತೆ ಆಗ್ರಹ
ಸಿರುಗುಪ್ಪ, 30 ಮೇ (ಹಿ.ಸ.) : ಆ್ಯಂಕರ್ : ಜನೌಷಧಿ ಕೇಂದ್ರಗಳನ್ನು ಕರ್ನಾಟಕ ಸರ್ಕಾರ ಮುಚ್ಚುತ್ತಿರುವುದನ್ನು ವಿರೋಧಿಸಿ ಸಿರುಗುಪ್ಪ ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಶುಕ್ರವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿತು. ಸಿರುಗುಪ್ಪ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ
ಸಿರುಗುಪ್ಪ: ಜನೌಷಧಿ ಕೇಂದ್ರ ಮುಚ್ಚದಂತೆ ಆಗ್ರಹ


ಸಿರುಗುಪ್ಪ: ಜನೌಷಧಿ ಕೇಂದ್ರ ಮುಚ್ಚದಂತೆ ಆಗ್ರಹ


ಸಿರುಗುಪ್ಪ: ಜನೌಷಧಿ ಕೇಂದ್ರ ಮುಚ್ಚದಂತೆ ಆಗ್ರಹ


ಸಿರುಗುಪ್ಪ, 30 ಮೇ (ಹಿ.ಸ.) :

ಆ್ಯಂಕರ್ : ಜನೌಷಧಿ ಕೇಂದ್ರಗಳನ್ನು ಕರ್ನಾಟಕ ಸರ್ಕಾರ ಮುಚ್ಚುತ್ತಿರುವುದನ್ನು ವಿರೋಧಿಸಿ ಸಿರುಗುಪ್ಪ ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಶುಕ್ರವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿತು.

ಸಿರುಗುಪ್ಪ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಎಂ.ಆರ್. ಗೌಡ್ರು ವೀರನಗೌಡ, ನಗರಸಭೆ ಸದಸ್ಯ ಮೇಕಲ್ ವೀರೇಶ , ದರಪ್ಪ ನಾಯಕ, ಮೋಹನ್ ರೆಡ್ಡಿ, ನಟರಾಜ್ ವೈ.ಡಿ. ವೆಂಕಟೇಶ್, ರಾಮಕೃಷ್ಣ, ಖಾಜಸಾಬ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

ಬಳ್ಳಾರಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಮೂಲಕ ಬಡ ಮತ್ತು ಶೋಷಿತ ವರ್ಗದ ವಿರೋಧಿ ಮನಸ್ಥಿತಿಯನ್ನು ತೋರುತ್ತಿದೆ. ಕೇಂದ್ರ ಸರ್ಕಾರ ಈ ಕುರಿತು ಮಧ್ಯಸ್ಥಿಕೆವಹಿಸಿ, ಯಾವುದೇ ಕಾರಣಕ್ಕೂ ಜನೌಷಧಿ ಕೇಂದ್ರಗಳನ್ನು ಮುಚ್ಚದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande