ಮಂಕಚಾರ್, 27 ಮೇ (ಹಿ.ಸ.) :
ಆ್ಯಂಕರ್ : ಅಸ್ಸಾಂನ ಠಾಕೂರ್ಬರಿ ಪ್ರದೇಶದಲ್ಲಿ 14 ಬಾಂಗ್ಲಾ ದೇಶಿ ಪ್ರಜೆಗಳನ್ನು ವಾಪಸ್ ಕಳುಹಿಸುವ ವೇಳೆ ಬಾಂಗ್ಲಾದೇಶ ಗಡಿ ಬಲ (ಬಿಜಿಬಿ) ಹಸ್ತಕ್ಷೇಪದಿಂದಾಗಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿದೆ.
ಶೂನ್ಯ ರೇಖೆಯಲ್ಲಿ ಬಿಎಸ್ಎಫ್ ಮತ್ತು ಬಿಜಿಬಿ ನಡುವೆ ವಾಗ್ವಾದ ನಡೆದಿದ್ದು, ಭಾರಿ ಜನಸಮೂಹ ಸೇರಿದ ಹಿನ್ನೆಲೆಯಲ್ಲಿ ಬಿಎಸ್ಎಫ್ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದೆ. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು. ಭಾರತೀಯ ಅಧಿಕಾರಿಗಳು ಬಿಜಿಬಿಯ ಕ್ರಮವನ್ನು ಶಿಷ್ಟಾಚಾರದ ಉಲ್ಲಂಘನೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa