ಕೊಪ್ಪಳ , 26 ಮೇ (ಹಿ.ಸ.) :
ಆ್ಯಂಕರ್ : ಕನ್ನಡ ಸಾಹಿತ್ಯ ಇಂದು ಹಲವಾರು ಪ್ರಕಾರಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಅತ್ಯಂತ ಶ್ರೀಮಂತವಾದ ಸಾಹಿತ್ಯ ಕಾದಂಬರಿ, ನಾಟಕ ,ಎನರ್ಜಿ, ಚರಿತ್ರೆ, ಆತ್ಮಚರಿತ್ರೆಯಂತೆ ಕಾವ್ಯವೂ ಕೂಡ ಒಂದು ಮಹತ್ವದ ಜೀವನ ಸಾಹಿತ್ಯ ಪ್ರಕಾರವಾಗಿದೆ ಎಂದು ಸರಕಾರಿ ಪ್ರಥಮ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ ಹೇಳಿದ್ದಾರೆ.
ಮಹಾಂತಯ್ಯ ನ ಮಠ ಕಲ್ಯಾಣ ಮಂಟಪದಲ್ಲಿ ಹಿರಿಯ ಪತ್ರಕರ್ತ ರಮೇಶ್ ಸುವೆ9 ಅವರ ಪುತ್ರ ಕಿಶನ್ ಜೊತೆ ತೇಜಸ್ವಿ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ನಿಮಿತ್ತ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಮಾತನಾಡುವ.
ಮುಖ್ಯಅತಿಥಿಗಳಾಗಿ ಗದುಗಿನ ಹಿರಿಯ ಸಾಹಿತಿ ಡಾ. ರಾಜೇಂದ್ರ ಗಡಾದ ಅವರು ಮಾತನಾಡಿ, ವಧು ವರರ ಜೀವನದಲ್ಲಿ. ಕವಿಗೋಷ್ಠಿ ಸ್ಪೂತಿ9 ಯಾಗಲಿ ಎಂದು ಏರ್ಪಡಿಸಿದರು.ಕಸಾಪ ಮಾಜಿ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ , ರವಿತೇಜ ಅಬ್ಬಿಗೇರಿ, ಸಿರಿ ಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್.ಗೋನಾಳ, ಹಿರಿಯ ರಮೇಶ ಸುರ್ವೆ , ಸಾಹಿತಿ ಶರಣ ಬಸಪ್ಪ ಬಿಳಿ ಎಲೆ, ಡಾ. ಮಹಾಂತೇಶ್ ಮಲ್ಲನಗೌಡರ, ಉಮೇಶ್ ಬಾಬು ಸುವೆ9 ಮೊದಲಾದವರು. ವಿಜಯ ಪುರ ಸಾಹಿತಿ ಶಿಕ್ಷಕ ಶ್ರೀಮಂತ ಡೊಳವಿ ಕಾಯ9ಕ್ರಮಕ್ಕೆ ಚಾಲನೆ ನೀಡಲಾಗಿದೆ. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನ್ನಪೂರ್ಣ ಮಹೇಶ್ ಪ್ರಾಥ೯ನೆ ಗೈದರು. ಶಿವಪ್ರಸಾದ ಹಾದಿಮನಿ ಸ್ವಾಗತಿಸಿದರು. ಶಿಕ್ಷಕಿ ಬಾಲನಾಗಮ್ಮ ನಿರೂಪಿಸಿದರು. ಶಿವಾನಂದಯ್ಯ ಬೀಳಗಿ ಮಠ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್