ಗದಗ, 26 ಮೇ (ಹಿ.ಸ.) :
ಆ್ಯಂಕರ್ : ಭಾರತ ದೇಶದ ನಮ್ಮ ಹೆಮ್ಮೆಯ, ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿರವರ ಮನ್ ಕೀ ಬಾತ್ ವೀಕ್ಷಣೆಯನ್ನು ಗದಗ ನಗರದ ವಾರ್ಡ್ ನಂ 04, 07 ರಲ್ಲಿ ಬೂತ್ ಅಧ್ಯಕ್ಷರುಗಳ ಮನೆಯಲ್ಲಿ ವೀಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಶ್ರೀಪತಿ ಉಡುಪಿ, ಮನ್ ಕೀ ಬಾತ್ ಸಂಚಾಲಕ ರಾಚಯ್ಯ ಹೊಸಮಠ, ಪ್ರಧಾನ ಕಾರ್ಯದರ್ಶಿ ದೇವಪ್ಪ ಗೊಟೂರ, ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಶ್ರೀನಿವಾಸ ಹುಬ್ಬಳ್ಳಿ, ದೇವೆಂದ್ರಪ್ಪ ಹೂಗಾರ, ಮಂಜುನಾಥ ತಳವಾರ, ಶಿವು ಗೊಟೂರ, ಕೃಷ್ಣಾ ಚಿಂತಾ, ಮಾರುತಿ ಅಮ್ರದ, ಮಂಜುನಾಥ ಮಾದಗುಂಡಿ, ಲಕ್ಷ್ಮಣ ವಾಲ್ಮೀಕಿ, ಅಶೋಕ ಹೊನ್ನಳ್ಳಿ ಹಾಗು ಇನ್ನೂ ಹಲವಾರು ವಾರ್ಡಿನ ಪ್ರಮುಖರು ಉಪಸ್ಥೀತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP