ಗದಗ, 25 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಭಾರತೀಯ ಕೃಷಿ ಸಮಾಜ ಸಂಯುಕ್ತ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸಿಗ್ಲಿ ಗ್ರಾಮದ ಬಸಪ್ಪ ಪಕೀರಪ್ಪ ಹಂಜಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಆದೇಶ ಪತ್ರವನ್ನು ರಾಜ್ಯ ಘಟಕದ ಉಪಾಧ್ಯಕ್ಷರಾದ ಭರಮ್ಗೌಡ್ರ್ ಪ್ರಮಾಣ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ರೈತರ ಸೋಮಣ್ಣ ಡಾನ್ಗಲ್ ನಿಂಗಪ್ಪ ಹುನಗುಂದ್ ಹನುಮಂತಪ್ಪ ತಳವಾರ್ ಶಿವಪ್ಪ ಕೆಸರಳ್ಳಿ ಚೆನ್ನಪ್ಪ ಹನುಗೊಂದ್ ಡಿ ವೈ ಹುನಗುಂದ್ ಸುನಿಲ್ ತೋಟ ದ ವೀರಣ್ಣ ಅಕ್ಕೂರ್ ಸಿಪುತ್ರಪ್ಪ ಬೊಮ್ಮನಕಟ್ಟಿ ಬಸವರಾಜ್ ಕರ್ಜಗಿ ಅಜ್ಜಪ್ಪ ಕರ್ಜ ಕಣ್ಣವರ ಎಚ್ ಎನ್ ಹೂಗಾರ್ ಸದಾಶಿವ್ ಬಾಳಿಕಾಯಿ ಸೋಮಣ್ಣ ಡಾನ್ಗಲ್ ಅವರು ಪ್ರಸ್ತಾವಕರಿಗೆ ಮಾತಾಡಿದರು ಈ ಸಂದರ್ಭದಲ್ಲಿ ಯುವಕರ ಬರತ್ ಹಂಜಿ ಮುತ್ತು ಕೆಸರಳ್ಳಿ ಅರುಣ ಬೆಂಡಿಗೇರಿ ಮುತ್ತು ಹಂಜಿ ಮಲ್ಲಿಕಾರ್ಜುನ ಸತೀಶ್ ಕರ್ಜ ಕಣ್ಣವರ ಕಾರ್ಯಕ್ರಮವನ್ನು ವೀರಣ್ಣ ಅಕ್ಕುರ್ ನಡೆಸಿಕೊಟ್ಟರು ವಂದನಾರ್ಪಣೆಯನ್ನು ನಿರ್ವಹಿಸಿದರು
ಹಿಂದೂಸ್ತಾನ್ ಸಮಾಚಾರ್ / Lalita MP