ಇಚಾಬರ್ ಅರಣ್ಯದಲ್ಲಿ : ಜೆಜೆಎಂಪಿ ಮುಖ್ಯಸ್ಥ ಸೇರಿ ಇಬ್ಬರು ನಕ್ಸಲರ ಹತ್ಯೆ
ಲತೇಹಾರ್, 24 ಮೇ (ಹಿ.ಸ.) : ಆ್ಯಂಕರ್ : ಜಾರ್ಖಂಡ್‌ನ ಲತೇಹಾರ್-ಲೋಹರ್ದಾಗ ಗಡಿಯ ಇಚಾಬರ್ ಅರಣ್ಯದಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಜೆಜೆಎಂಪಿ (ಜಾರ್ಖಂಡ್ ಜನ್ಮ ಮುಕ್ತಿ ಪರಿಷತ್) ಮುಖ್ಯಸ್ಥ ಪಪ್ಪು ಲೋಹರಾ ಹಾಗೂ ಪ್ರಭಾತ್ ಲೋಹರಾ ಹತ್ಯೆಯಾಗಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ
Encounter


ಲತೇಹಾರ್, 24 ಮೇ (ಹಿ.ಸ.) :

ಆ್ಯಂಕರ್ : ಜಾರ್ಖಂಡ್‌ನ ಲತೇಹಾರ್-ಲೋಹರ್ದಾಗ ಗಡಿಯ ಇಚಾಬರ್ ಅರಣ್ಯದಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಜೆಜೆಎಂಪಿ (ಜಾರ್ಖಂಡ್ ಜನ್ಮ ಮುಕ್ತಿ ಪರಿಷತ್) ಮುಖ್ಯಸ್ಥ ಪಪ್ಪು ಲೋಹರಾ ಹಾಗೂ ಪ್ರಭಾತ್ ಲೋಹರಾ ಹತ್ಯೆಯಾಗಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ ವೇಳೆ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಒಬ್ಬ ನಕ್ಸಲೈಟ್ ಗಾಯಗೊಂಡಿದ್ದಾನೆ ಹಾಗೂ ಓರ್ವ ಪೊಲೀಸರಿಗೆ ಗಂಭೀರ ಗಾಯವಾಗಿದೆ. ಇಚಾಬರ್ ಕಾಡಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande